16 March 2022

ಧೃತರಾಷ್ಟ್ರಾಲಿಂಗನ


 ಧೃತರಾಷ್ಟ್ರಾಲಿಂಗನ


ಧೃತರಾಷ್ಟ್ರಾಲಿಂಗನ 


ವಿವೇಚನೆಯಿಲ್ಲದೆ 

ಇತರರ ತಾಳಕ್ಕೆ ಕುಣಿಯುತಾ

ದುಷ್ಚಟಗಳ ದಾಸರಾದರೆ 

ನಾಡಿನ ಯುವಜನ |

ಪಶ್ಚಾತ್ತಾಪ ಪಡುವ

ಮೊದಲೇ ಆಗಿಬಿಡುವುದು

ಧೃತರಾಷ್ಟ್ರಾಲಿಂಗನ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ