06 ಡಿಸೆಂಬರ್ 2017

ನನ್ನ ಕನ್ನಡ ಮೇಷ್ಟ್ರು ( ಲೇಖನ)

ನನ್ನ ಕನ್ನಡ ಮೇಷ್ಟ್ರು

ನನ್ನ ಪ್ರಾಥಮಿಕ ಶಾಲಾ ಶಿಕ್ಷಕರಾದ ಟಿ.ಎನ್ ತಿಪ್ಪೇಸ್ವಾಮಿ ಸರ್ ರವರು ಅಂದು ನಮಗೆ ಕನ್ನಡ ಪದ್ಯಗಳನ್ನು ಪ್ರತಿ  ಶನಿವಾರ  ರಾಗವಾಗಿ "ವಸಂತ     ಬಂದ. ಋತುಗಳ ರಾಜ..." ಕನ್ನಡಕೆ ಹೋರಾಡು ಕನ್ನಡದ ಕಂದ ......." ಈಗೆ  ಹಾಡಿ ನಮಗೂ ಹೇಳಿಕೊಡುವ ರೀತಿ ಹಾಗೂ ನಮಗೆ ಅವರು ಮಾಡುವ ರೀತಿ ಆಸಕ್ತಿ ಕೆರಳಿಸುವ ಬೋಧನ ಕ್ರಮ ನೋಡಿ ಅಂದೆ ನಾನು ಶಿಕ್ಷಕನಾಗಲು ತೀರ್ಮಾನಕ್ಕೆ ಬಂದೆ ಗುರುಗಳ ಆಶೀಉರ್ವಾದದಿಂದ ಇಂದು ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷನಾಗಿ ಹದಿನೆಂಟು ವರ್ಷದಿಂದ ಸೇವೆ  ಸಲ್ಲಿಸುತ್ತಿದ್ದೇನೆ .ನಾನು ಕನ್ನಡದಲ್ಲಿ ಪ್ರಬಂಧ, ಪತ್ರಲೇಖನ ದಿನಚರಿ ಬರೆಯಲು ಅಂದು ಪ್ರೇರೇಪಣೆ ನೀಡಿದ್ದರಿಂದ ಇಂದು ಕವನ‌,ಕಥೆ,ಲೇಖನ ಬರೆಯುತ್ತಿದ್ದೇನೆ ಈಗಾಗಲೇ ಒಂದು ಕವನ  ಸಂಕಲನ ಬಿಡುಗಡೆಯಾಯಿತು ಮತ್ತೋಂದರ ಬಿಡುಗಡೆಗೆ ಸಿದ್ದತೆ ಆರಂಭವಾಗಿದೆ . ನಾನು ಈ ಮಟ್ಟಿಗೆ ಬೆಳೆಯಲು ಸಾದ್ಯವಾದ ಹೊಳಲ್ಕೆರೆ ತಾಲ್ಲೂಕಿನ ಚೌಡಗೋಂಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ  ಶಾಲೆ ಹಾಗೂ ಗುರುಗಳಾದ ಟಿ
ಎನ್ ತಿಪ್ಪೇಸ್ವಾಮಿ ಸರ್ ರವರನ್ನು ಹೇಗೆ ಮರೆಯಲಿ?

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ