#ಮುಂಗಾರುಅಧಿವೇಶನ
ಶುರುವಾಗುತ್ತಿದೆ ಈ ಬಾರಿಯ
ಮುಂಗಾರಿನಸಂಸತ್ ಅಧಿವೇಶನ |
ಜನ ಹಿತ ಬಯಸುವ ಚರ್ಚೆಗಳಾಗಲಿ
ಜನಪ್ರತಿನಿಧಿಗಳು ಪರಸ್ಪರ ಜಗಳವಾಡಿ ಸದನದಲ್ಲಿ ಮಾಡದಿರಲಿ
ಕೈ ಕೈ ಮಿಲಾಯಿಸಿ ಕದನ ||
@ಸಿಹಿಜೀವಿ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
#ಮುಂಗಾರುಅಧಿವೇಶನ
ಶುರುವಾಗುತ್ತಿದೆ ಈ ಬಾರಿಯ
ಮುಂಗಾರಿನಸಂಸತ್ ಅಧಿವೇಶನ |
ಜನ ಹಿತ ಬಯಸುವ ಚರ್ಚೆಗಳಾಗಲಿ
ಜನಪ್ರತಿನಿಧಿಗಳು ಪರಸ್ಪರ ಜಗಳವಾಡಿ ಸದನದಲ್ಲಿ ಮಾಡದಿರಲಿ
ಕೈ ಕೈ ಮಿಲಾಯಿಸಿ ಕದನ ||
@ಸಿಹಿಜೀವಿ
#ನನ್ನೊಳಗಿರುವ_ನೀನು
ಎಷ್ಟು ಪ್ರಯತ್ನ
ಪಟ್ಟರೂ ಆಗುತ್ತಿಲ್ಲ
ಮರೆಯಲು ನಿನ್ನನ್ನು ನಾನು |
ಬಿಡದಂತೆ ಸದಾ
ಕಾಡುತ್ತಲೇ ಇರುವೆ
ನನ್ನೊಳಗಿನ ನೀನು ||
@ಸಿಹಿಜೀವಿ
ಸಿ ಜಿ ವೆಂಕಟೇಶ್ವರ
#ಪ್ರಕೃತಿಯ_ಶಿಶು
ಮರೆತೇ ಬಿಡುವೆನು
ನನ್ನನ್ನೇ ನಾನು
ನೋಡುತಲಿದ್ದರೆ
ಈ ಇಳೆ, ಆ ಬಾನು||
ಹೇಳಿಕೊಳ್ಳಲು ನನಗೆ
ಖಂಡಿತ ಹೆಮ್ಮೆ ಏಕೆಂದರೆ
ಪ್ರಕೃತಿಯ ಶಿಶು ನಾನು
#ಸಿಹಿಜೀವಿ
ಬಾಲ್ಯದಲ್ಲಿ ಗೆಳೆಯರ
ಕೂಡಿ ಮನೆಯಿಂದ
ಆಡಲು ಹೊರಟರೆ
ಕಳೆದದ್ದೇ ಗೋತ್ತಾಗುತ್ತಿರಲಿಲ್ಲ
ಸಮಯ|
ಸಂಜೆ ಮನೆಗೆ ಹೋದಾಗ
ಅಮ್ಮನಿಂದ ಸಿಗುತ್ತಿತ್ತು
ಬಿಸಿ ಬಿಸಿ ಕಜ್ಜಾಯ||
ಸಿಹಿಜೀವಿ