09 ಮಾರ್ಚ್ 2023

ಎರಡು ಹಾಯ್ಕುಗಳು




ಅರಿಕೆಯೊಂದೆ

ಭಗವಂತ ಕಾಪಾಡು

ಈ ಭುವಿಯನು 



ಹಾರಾಟವೇಕೆ?

ಹರಿಯೇ ಸರ್ವಶಕ್ತ 

ಅರಿವಿರಲಿ





ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ