21 ಮಾರ್ಚ್ 2023

ಕಾನ‌ನ

 



ಕಾನನ 


ಜೀವಿಗಳ ಒಳಿತಿಗಾಗಿ

ನಮ್ಮ ಉಳಿವಿಗಾಗಿ 

ನಿಲ್ಲಿಸಬೇಕಿದೆ ಮರಗಳ ಹನನ|

ಎಲ್ಲರೂ ಒಂದೊಂದು

ಗಿಡವ ನೆಡುತ ,ಉಳಿಸಿ

ಬೆಳೆಸಬೇಕಿದೆ ಕಾನನ ||


(ಇಂದು ವಿಶ್ವ ಅರಣ್ಯ ದಿನ )

ಸಿಹಿಜೀವಿ

ಸಿ ಜಿ ವೆಂಕಟೇಶ್ವರ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ