*ಬೆಳ್ಳಿಯ ಭರ್ಜಿ*
ಭಾರತಕ್ಕೆ ಬೆಳ್ಳಿಯ
ಪದಕ ತಂದಿದೆ
ನೀರಜ್ ಚೋಪ್ರ
ರವರ ಭರ್ಜಿ ಎಸೆತ|
ಇಡೀ ಭಾರತ ಇಂದು
ಸಂತಸದಲ್ಲಿ ಹುಚ್ಚೆದ್ದು
ಕುಣಿಯುತ್ತಿದೆ ಸತತ||
ಸಿಹಿಜೀವಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಬೆಳ್ಳಿಯ ಭರ್ಜಿ*
ಭಾರತಕ್ಕೆ ಬೆಳ್ಳಿಯ
ಪದಕ ತಂದಿದೆ
ನೀರಜ್ ಚೋಪ್ರ
ರವರ ಭರ್ಜಿ ಎಸೆತ|
ಇಡೀ ಭಾರತ ಇಂದು
ಸಂತಸದಲ್ಲಿ ಹುಚ್ಚೆದ್ದು
ಕುಣಿಯುತ್ತಿದೆ ಸತತ||
ಸಿಹಿಜೀವಿ ವೆಂಕಟೇಶ್ವರ
ಹಾಕಿಯಲ್ಲಿ ಪದಕ
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ
ಭಾರತ ಹಾಕಿಯಲ್ಲಿ ಗೆದ್ದಿದೆ
ಕಂಚಿನ ಪದಕ|
ಭಾರತೀಯರ ಮನವು
ಸಂತಸದಿಂದ ಕುಣಿದು ಕುಪ್ಪಳಿಸುತಿದೆ ತಕ ತಕ ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಮಹಲ್ಲು
ಎಸೆಯುವರು ವಿರೋಧಿಗಳು ನಿನ್ನೆಡೆಗೆ ಆಳಿಗೊಂದು ಕಲ್ಲು। ಅವುಗಳನೇ ಬಳಸಿಕೊಂಡು ನಿರ್ಮಾಣಮಾಡು ಮಹಲ್ಲು||
©ಸಿಹಿಜೀವಿ ವೆಂಕಟೇಶ್ವರ