31 ಮಾರ್ಚ್ 2020

ಸಿಹಿಜೀವಿಯ ಹನಿಗಳು


*ಸಿಹಿಜೀವಿಯ ಹನಿಗಳು*

*ಅಂತರ*
ಹಿಂದೆ ಮಾಹಾರಾಜರ ಆಸ್ಥಾನದಲ್ಲಿ
ಮಂತ್ರಿಗಳು ಆಸೀನರಾಗತ್ತಿದ್ದರು ದೂರ ದೂರ
ಇಂದು ಕರೋನ‌ ಪರಿಣಾಮವಾಗಿ ಎಲ್ಲರೂ ದೂರ ಪಾಲಿಸಲು  ಸಾಮಾಜಿಕ ಅಂತರ.
*ಐಸೋಲೇಷನ್* (I SOUL ATION)
ಕರೋನ ರೋಗ ಹರಡದಂತೆ
ಮಾಡಬೇಕು ಐಸೋಲೇಷನ್
ಆತ್ಮಸಾಕ್ಷಾತ್ಕಾರಕ್ಕೆ  ಮಾಡಬೇಕು
ಸಾಧನೆ ಮತ್ತು ಮೆಡಿಟೇಷನ್.
*

*ವರ*
ಅಂದು ಎಲ್ಲರಿಗೂ ಆಸೆಯಿತ್ತು
ಸಿಗಬೇಕು ವಿದೇಶದಲ್ಲಿ ನೆಲೆಸಿರುವ ವರ
ಇಂದು ವಿದೇಶದಲ್ಲಿ ನಲೆಸಿದವಗೆ
ವಧು ಬೇಕೆಂದರೆ ಹೆತ್ತವರು ಹೇಳುವರು ಇರಲಿ ಸಾಮಾಜಿಕ ಅಂತರ
*ಸಿ ಜಿ‌ ವೆಂಕಟೇಶ್ವರ*
*ತುಮಕೂರು*
9900925529
venkatesh.c.g9@gmail
Com

ಶಾಲೆಗೆ ಹೋಗಿದ್ದೆ (ಶಿಶುಗೀತೆ)

*ಶಾಲೆಗೆ ಹೋಗಿದ್ದೆ*
(ಶಿಶು ಗೀತೆ)

ಎಲ್ಲಿಗೆ ಹೋಗಿದ್ದೆ ನನ ಕಂದ
ಎಲ್ಲಾ ಹುಡುಕಿದೆ  ನನ ಕಂದ.

ನಮ್ಮ  ಶಾಲೆಗೆ ಹೋಗಿದ್ದೆ ನನ್ನಮ್ಮ
ಅಟವ ಪಾಠವ ಕಲಿತೆನು ನನ್ನಮ್ಮ.

ಯಾವ ಶಾಲೆಗೆ ಹೋಗಿದ್ದೆ ನೀನು
ಯಾವ ಪಾಠವ  ಕಲಿತೆ ನೀನು

ಸರ್ಕಾರಿ ಶಾಲೆಗೆ ಹೋಗಿದ್ದೆ ನಾನು
ಕನ್ನಡ ಪಾಠವ ಕಲಿತೆನು ನಾನು.

ಯಾವ ಆಟ ಆಡಿದೆ  ನೀನು
ಯಾರ ಜೊತೆಗೆ ನಲಿದೆ ನೀನು.

ಚೆಂಡಿನ‌ ಆಟ ಆಡಿದೆ ನಾನು
ಗೆಳೆಯರ ಕೂಡಿ ನಲಿದೆ ನಾನು.

*ಸಿ‌ ಜಿ ವೆಂಕಟೇಶ್ವರ*
*ತುಮಕೂರು*

ಪ್ರಜಾ ಪ್ರಗತಿ ಡಿಜಿಟಲ್‌ ಕಲಿಕೆಗೆ ಸಮಾಜ ವಿಜ್ಞಾನ ಬ್ಲಾಗ್

ಡಿಜಿಟಲ್‌ ಕಲಿಕೆಗೆ ಸಮಾಜ ವಿಜ್ಞಾನ ಬ್ಲಾಗ್

ಪ್ರಜಾಪ್ರಗತಿ ಕರೋನ ರಜೆಯಲ್ಲಿSSLC ಪೋಷಕರ ಪಾತ್ರ

ಕರೋನ ರಜೆಯಲ್ಲಿSSLC ಪೋಷಕರ ಪಾತ್ರ

ವಿಜಯ ಕರ್ನಾಟಕ ( ಯುಗಾದಿ ಸಂಭ್ರಮ)