ಹಂಚಿಬಿಡು ಪೇಡಾ .
ಕೋಗಿಲೆಯು ಕಪ್ಪಾದರೂ ನೋಡಾ
ಸದಾ ಹಾಡುವುದು ಸುಂದರ ಹಾಡ|
ಕೊರತೆ ನೆನದು ಕೊರಗುವುದು ಬೇಡ
ಇರುವುದ ನೆನೆದು ಹಂಚಿಬಿಡು ಪೇಡ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಹಂಚಿಬಿಡು ಪೇಡಾ .
ಕೋಗಿಲೆಯು ಕಪ್ಪಾದರೂ ನೋಡಾ
ಸದಾ ಹಾಡುವುದು ಸುಂದರ ಹಾಡ|
ಕೊರತೆ ನೆನದು ಕೊರಗುವುದು ಬೇಡ
ಇರುವುದ ನೆನೆದು ಹಂಚಿಬಿಡು ಪೇಡ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
*ಸುಖನಿದ್ರೆ*
ದೇವರ ಮಗುವು ನಾನು
ಈ ಧರೆಯೇ ಮಂಚವು|
ಅಂಬರವೇ ಹೊದಿಕೆ ನನಗೆ
ಸುಖ ನಿದ್ರೆಯು ಅನು ದಿನವು||
ಚುಟುಕು ೨
*ಸುಸ್ತಿರ*
ಏಕೆ ಬೇಡ ಕೈಗಾರಿಕೆ,ಸಾರಿಗೆ ಸಂಪರ್ಕ
ತಂತ್ರಜ್ಞಾನ ಅಭಿವೃದ್ಧಿಗೆ ಅವೇ ಆಧಾರ|
ಮಿತಿ ಮೀರದೆ ಮಿತವಾಗಿ ಬಳಸಿಕೊಂಡು
ಹಸಿರುಳಿಸಿ ಭುವಿಯ ಮಾಡೋಣ ಸುಸ್ಥಿರ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಬಯಕೆಗಳು ಮಿತವಾದರೆ
ರಸ್ತೆಯಲ್ಲಿ ಮಲಗಿದರೂ ನಿದ್ರೆಗೆ ಚಿಂತೆಯಿಲ್ಲ |
ಹಸಿರು ನಮ್ಮ ಉಸಿರು ಎಂದು
ತಿಳಿಯದಿದ್ದರೆ ಸುಸ್ಥಿರ ಪರಿಸರದ ಉಳಿಗಾಲವಿಲ್ಲ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು