17 ಮಾರ್ಚ್ 2022

ದಯೆ.ಹನಿಗವನ


 


ಬಡಿದಾಡುವಿರೇತಕೆ
ಅಂಧಕಾರದಿ ಬಿದ್ದು
ಪರಸ್ಪರ ಪ್ರೀತಿ
ತೋರದಯೇ |
ಬಿಟ್ಟುಬಿಡಿ ದ್ವೇಷವನು
ಇರಲಿ ಸಕಲ


ಜೀವಿಗಳ ಮೇಲೆ ದಯೆ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ