ಮದ್ಯ ಪ್ರದೇಶ
ಬಾರ್ ಗಳ ಮುಚ್ಚಲು
ಹೊಸ ಆದೇಶ ಮಾಡಿದೆ ಮಧ್ಯ ಪ್ರದೇಶ |
ಮನೆ ಮಾತ್ರ ಕುಡಿಯುವ ತಾಣ
ಅದುವೇ ಮದ್ಯ ಪ್ರದೇಶ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
(ಮಧ್ಯ ಪ್ರದೇಶ ರಾಜ್ಯದಲ್ಲಿ ಬಾರ್ ಮುಚ್ಚಿ ,ಮದ್ಯ ಸೇವಿಸುವವರು ಮನೆ ಗೆ ಮದ್ಯ ಕೊಂಡೊಯ್ಯಲು ಮಾಡಿದ ಆದೇಶ)
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಮದ್ಯ ಪ್ರದೇಶ
ಬಾರ್ ಗಳ ಮುಚ್ಚಲು
ಹೊಸ ಆದೇಶ ಮಾಡಿದೆ ಮಧ್ಯ ಪ್ರದೇಶ |
ಮನೆ ಮಾತ್ರ ಕುಡಿಯುವ ತಾಣ
ಅದುವೇ ಮದ್ಯ ಪ್ರದೇಶ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
(ಮಧ್ಯ ಪ್ರದೇಶ ರಾಜ್ಯದಲ್ಲಿ ಬಾರ್ ಮುಚ್ಚಿ ,ಮದ್ಯ ಸೇವಿಸುವವರು ಮನೆ ಗೆ ಮದ್ಯ ಕೊಂಡೊಯ್ಯಲು ಮಾಡಿದ ಆದೇಶ)
ಅಪ್ಸರೆ
ಆಸೆ ಪಟ್ಟೆನು ಮಾತನಾಡಿಸಲು
ಗಗನದ ತಾರೆ|
ಕನಸಲಿ ಬಂದು ಮುತ್ತನಿಟ್ಟಳು
ದೇವಲೋಕದ ಅಪ್ಸರೆ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಅರಿಕೆಯೊಂದೆ
ಭಗವಂತ ಕಾಪಾಡು
ಈ ಭುವಿಯನು
ಹಾರಾಟವೇಕೆ?
ಹರಿಯೇ ಸರ್ವಶಕ್ತ
ಅರಿವಿರಲಿ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ನಗುವೇ ಆಭರಣ
ಕಳೆದುಕೊಂಡರೆ ಅತಿಯಾಗಿ
ಚಿಂತಿಸಬೇಡ ಅಂತಸ್ತು, ಹಣ |
ಕಳೆದುಕೊಳ್ಳಲೇಬೇಡ ಮುಖದ
ಮೇಲಿನ ನಗುವೆಂಬ ಆಭರಣ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸುದಿನ
ಪ್ರಾರ್ಥಿಸಬೇಕು ಅವನ ಪ್ರತಿದಿನ
ನಾವಾಗಬೇಕು ದೇವರ ಅಧೀನ
ಅರ್ಪಿಸಿ ಕಾರ್ಯ ಮಾಡು ತನು ಮನ
ಬಂದೇ ಬರುವುದು ನಿನಗೆ ಸುದಿನ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ