ಅಪ್ಸರೆ
ಆಸೆ ಪಟ್ಟೆನು ಮಾತನಾಡಿಸಲು
ಗಗನದ ತಾರೆ|
ಕನಸಲಿ ಬಂದು ಮುತ್ತನಿಟ್ಟಳು
ದೇವಲೋಕದ ಅಪ್ಸರೆ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಅಪ್ಸರೆ
ಆಸೆ ಪಟ್ಟೆನು ಮಾತನಾಡಿಸಲು
ಗಗನದ ತಾರೆ|
ಕನಸಲಿ ಬಂದು ಮುತ್ತನಿಟ್ಟಳು
ದೇವಲೋಕದ ಅಪ್ಸರೆ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಅರಿಕೆಯೊಂದೆ
ಭಗವಂತ ಕಾಪಾಡು
ಈ ಭುವಿಯನು
ಹಾರಾಟವೇಕೆ?
ಹರಿಯೇ ಸರ್ವಶಕ್ತ
ಅರಿವಿರಲಿ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ನಗುವೇ ಆಭರಣ
ಕಳೆದುಕೊಂಡರೆ ಅತಿಯಾಗಿ
ಚಿಂತಿಸಬೇಡ ಅಂತಸ್ತು, ಹಣ |
ಕಳೆದುಕೊಳ್ಳಲೇಬೇಡ ಮುಖದ
ಮೇಲಿನ ನಗುವೆಂಬ ಆಭರಣ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸುದಿನ
ಪ್ರಾರ್ಥಿಸಬೇಕು ಅವನ ಪ್ರತಿದಿನ
ನಾವಾಗಬೇಕು ದೇವರ ಅಧೀನ
ಅರ್ಪಿಸಿ ಕಾರ್ಯ ಮಾಡು ತನು ಮನ
ಬಂದೇ ಬರುವುದು ನಿನಗೆ ಸುದಿನ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಎರಡು ಹಾಯ್ಕುಗಳು.
೧
ಅಣಿಯಾಗಿರು
ಸತ್ಕಾರ್ಯವೆಸಗಲು
ಜನ್ಮಸಾರ್ಥಕ
೨
ಬಾಳು ,ಬಾಳಿಸು
ಅತಿಯಾಸೆಯ ಬಿಡು
ಬಾಳು ಹಸನು
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು