#ಸುಗ್ಗಿ_ಸ್ವಿಗ್ಗಿ
ಆಗಾಗ ಸದ್ದು ಮಾಡುತ
ಮನೆಯ ಒಳಹೊರಗೆ
ಓಡಾಡುತ್ತಿದ್ದರೆ ಅದು
ಅವರೆ ಸುಗ್ಗಿ ಕಾಲ |
ಹೆಂಡತಿ ತವರಿಗೆ
ಹೋಗಿಬಿಟ್ಟರೆ
ಇದು "ಸ್ವಿಗ್ಗಿ "ಕಾಲ ||
#ಸಿಹಿಜೀವಿಯ_ಹನಿ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
#ಸುಗ್ಗಿ_ಸ್ವಿಗ್ಗಿ
ಆಗಾಗ ಸದ್ದು ಮಾಡುತ
ಮನೆಯ ಒಳಹೊರಗೆ
ಓಡಾಡುತ್ತಿದ್ದರೆ ಅದು
ಅವರೆ ಸುಗ್ಗಿ ಕಾಲ |
ಹೆಂಡತಿ ತವರಿಗೆ
ಹೋಗಿಬಿಟ್ಟರೆ
ಇದು "ಸ್ವಿಗ್ಗಿ "ಕಾಲ ||
#ಸಿಹಿಜೀವಿಯ_ಹನಿ
ಸತ್ಯವಂತ?
ನ್ಯಾನೋ ಕಥೆ
"ಸದಾ ನಾವು ಸತ್ಯವಂತರಾಗಿರಬೇಕು. ಸುಳ್ಳು ಹೇಳಲೇಬಾರದು.ಸತ್ಯವೇ ನಮ್ಮ ತಂದೆ ತಾಯಿ ಸತ್ಯವಾಕ್ಯಕ್ಕೆ ಮೆಚ್ಚಿ ನಡೆದರೆ ಆ ಪರಮಾತ್ಮ ಮೆಚ್ಚುವುದಿಲ್ಲ. ಗಾಂಧೀಜಿಯವರಂತೆ ಸತ್ಯಾಗ್ರಹ ನಮ್ಮ ಅಸ್ತ್ರವಾಗಬೇಕು" ಹೀಗೆ ಸಮಾರಂಭದಲ್ಲಿ ಮಕ್ಕಳಿಗೆ ಭಾಷಣ ಮಾಡುತ್ತಿದ್ದ ತನ್ನ ತಂದೆಯ ಮಾತು ಕೇಳಿದ ಮಗಳಿಗೆ ಸಾಲಗಾರರು ಮನೆಯ ಮುಂದೆ ಬಂದು ಕೇಳಿದಾಗ "ಅಪ್ಪ ಮನೇಲಿ ಇಲ್ಲ ಅಂತ ಹೇಳು" ಎಂದು ಹೇಳಿದ್ದು ನೆನಪಾಯಿತು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ