ಕರುಣೆ
ಪ್ರತಿಯೊಬ್ಬರ ಹೃದಯದಲ್ಲಿ
ಇದ್ದೇ ಇರುತ್ತವೆ ಹೃತ್ಕರ್ಣ ಮತ್ತು
ಹೃತ್ಕುಕ್ಷಿಗಳೆಂಬ ಕೋಣೆ |
ಕೆಲವರ ಹೃದಯದಲ್ಲಿ
ಮಾತ್ರ ನೆಲೆಸಿರುತ್ತವೆ
ಮನುಷ್ಯತ್ವ ಮತ್ತು ಕರುಣೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಕರುಣೆ
ಪ್ರತಿಯೊಬ್ಬರ ಹೃದಯದಲ್ಲಿ
ಇದ್ದೇ ಇರುತ್ತವೆ ಹೃತ್ಕರ್ಣ ಮತ್ತು
ಹೃತ್ಕುಕ್ಷಿಗಳೆಂಬ ಕೋಣೆ |
ಕೆಲವರ ಹೃದಯದಲ್ಲಿ
ಮಾತ್ರ ನೆಲೆಸಿರುತ್ತವೆ
ಮನುಷ್ಯತ್ವ ಮತ್ತು ಕರುಣೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
#ಆಧುನಿಕಬದುಕು
ಎದುರಿಗಿರುವ ತಂದೆತಾಯಿಗಳ,
ಬಂಧುಬಳಗದ ಪ್ರೀತಿ ಅರಿಯದೆ
ಬೆದಕುವರು ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟಿದೆ ಲೈಕು |
ವಾಸ್ತವಕ್ಕಿಂತ ಮರೀಚಿಕೆಯ
ಹಿಂದೆ ಓಡತಲಿರುವರು
ಇದೇ ಆಧುನಿಕ ಬದುಕು ||
#ಸಿಹಿಜೀವಿಯ_ಹನಿ
#ಇಂದಾದರು_ನೀ_ಬರಬಾರದೇನು
ಎಂದಿನಂತೆ ಜಾತಕ ಪಕ್ಷಿಯಾಗಿ
ನೀ ಹೇಳಿದ ಮರದ ಕೆಳೆಗೆ ನಿಂದೆನು |
ಅದೇಕೆ ಹಾಗೆ ಸತಾಯಿಸುತಿರುವೆ
ಇಂದಾದರೂ ನೀ ಬರಬಾರದೇನು
#ಸಿಹಿಜೀವಿಯ_ಹನಿ