ಶ್ವಾನ..
ತಾತ್ಸರ ಬೇಡ
ಇದು ಕೇವಲ ನಾವಾಕುವ
ಅನ್ನತಿಂದು ಮನೆ
ಕಾಯುವ ಶ್ವಾನ |
ಕೆಲವರಿಗೆ ಮಾತ್ರ
ಅರ್ಥವಾಗಿದೆ ನಾಯಿ
ಕೆಳವರ್ಗದ ಪ್ರಾಣಿಯಲ್ಲ
ವಿಧೇಯತೆಗೊಂದು ವ್ಯಾಖ್ಯಾನ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಶ್ವಾನ..
ತಾತ್ಸರ ಬೇಡ
ಇದು ಕೇವಲ ನಾವಾಕುವ
ಅನ್ನತಿಂದು ಮನೆ
ಕಾಯುವ ಶ್ವಾನ |
ಕೆಲವರಿಗೆ ಮಾತ್ರ
ಅರ್ಥವಾಗಿದೆ ನಾಯಿ
ಕೆಳವರ್ಗದ ಪ್ರಾಣಿಯಲ್ಲ
ವಿಧೇಯತೆಗೊಂದು ವ್ಯಾಖ್ಯಾನ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಗುಡಿ, ಮಸೀದಿ, ಚರ್ಚಿಗೆ ಬಂದು
ಕಷ್ಟ ಕಾಲದಿ ಕರೆಯುತಲೆ ಇದ್ದೆ|
ನೀ ಬರಲೇ ಇಲ್ಲ ನಾ ಕರೆದಾಗ
ಕಣ್ಣ ತೆರೆದು ನೋಡಿದಾಗ
ನೀ ಅಲ್ಲಿರಲಿಲ್ಲ ನನ್ನೊಳಗಿದ್ದೆ ||
ಸಿಹಿಜೀವಿ
ಸಂಶೋಧನೆಯೊಂದು
ಹೇಳಿದೆ ಮದ್ಯ ಸೇವಿಸಿದರೆ
ತಪ್ಪಿಲ್ಲವಂತೆ ದಾಟಿದರೆ ನಮ್ಮ ವಯಸ್ಸು ನಲವತ್ತು|
ಇಂದಿನಿಂದಲೇ ಬಿಟ್ಟುಕೊಂಡು ಬಿಡೋಣ
ಆಗಾಗ ತೊಂಭತ್ತು ,ತೊಂಭತ್ತು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
#ಮುಂಗಾರುಅಧಿವೇಶನ
ಶುರುವಾಗುತ್ತಿದೆ ಈ ಬಾರಿಯ
ಮುಂಗಾರಿನಸಂಸತ್ ಅಧಿವೇಶನ |
ಜನ ಹಿತ ಬಯಸುವ ಚರ್ಚೆಗಳಾಗಲಿ
ಜನಪ್ರತಿನಿಧಿಗಳು ಪರಸ್ಪರ ಜಗಳವಾಡಿ ಸದನದಲ್ಲಿ ಮಾಡದಿರಲಿ
ಕೈ ಕೈ ಮಿಲಾಯಿಸಿ ಕದನ ||
@ಸಿಹಿಜೀವಿ
#ನನ್ನೊಳಗಿರುವ_ನೀನು
ಎಷ್ಟು ಪ್ರಯತ್ನ
ಪಟ್ಟರೂ ಆಗುತ್ತಿಲ್ಲ
ಮರೆಯಲು ನಿನ್ನನ್ನು ನಾನು |
ಬಿಡದಂತೆ ಸದಾ
ಕಾಡುತ್ತಲೇ ಇರುವೆ
ನನ್ನೊಳಗಿನ ನೀನು ||
@ಸಿಹಿಜೀವಿ
ಸಿ ಜಿ ವೆಂಕಟೇಶ್ವರ