#ಗಣೇಶಚತುರ್ಥಿ
#ಸಿಹಿಜೀವಿಯ_ಹನಿ
ಅಂದು ಹಿಡಿದಿದ್ದೆವು
ಸ್ಲೇಟು ಬಳಪ|
ವಿದ್ಯೆ ಬುದ್ದಿ
ಕೊಟ್ಟೇಬಿಟ್ಟ
ನಮ್ಮ ಗಣಪ| |
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
#ಸಿಹಿಜೀವಿಯ_ಹನಿ
ಅಂದು ಹಿಡಿದಿದ್ದೆವು
ಸ್ಲೇಟು ಬಳಪ|
ವಿದ್ಯೆ ಬುದ್ದಿ
ಕೊಟ್ಟೇಬಿಟ್ಟ
ನಮ್ಮ ಗಣಪ| |
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸಿಹಿಜೀವಿಯ ನುಡಿ
ಜಗತ್ತಿನ ಎಲ್ಲಾ ಕೆಲಸಗಳು ಅತ್ಯದ್ಭುತ
ನಾವು ಆ ಕೆಲಸ ಮಾಡುವ ರೀತಿ
ಕೌಶಲ್ಯ ಪ್ರಾಮಾಣಿಕತೆ ಸೇವಾಮನೋಭಾವ ಇವುಗಳು ನಮ್ಮ ಕೆಲಸದ ದಕ್ಷತೆ ಹೆಚ್ಚಿಸಿ ನಮಗೆ ಆತ್ಮ ತೃಪ್ತಿ ನೀಡುತ್ತದೆ. ಗೀತಾಚಾರ್ಯ ಹೇಳಿದಂತೆ ಶ್ರದ್ಧೆಯಿಂದ ಪ್ರತಿಫಲಾಪೇಕ್ಷೆಯಿರದೇ ಯಾವುದೇ ಕಾರ್ಯ ಮಾಡಿದರೂ ಒಂದಲ್ಲ ಒಂದು ದಿನ ಅದಕ್ಕೆ ಸೂಕ್ತ ಪ್ರತಿಫಲ ಸಿಕ್ಕೇ ಸಿಗುವುದು ತನ್ಮೂಲಕ ಸಮಾಜ ನಮ್ಮನ್ನು ಗುರ್ತಿಸುತ್ತದೆ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ