10 ಸೆಪ್ಟೆಂಬರ್ 2021

ಗಣಪ


 #ಗಣೇಶಚತುರ್ಥಿ 

#ಸಿಹಿಜೀವಿಯ_ಹನಿ

ಅಂದು ಹಿಡಿದಿದ್ದೆವು

ಸ್ಲೇಟು ಬಳಪ| 

ವಿದ್ಯೆ ಬುದ್ದಿ

ಕೊಟ್ಟೇಬಿಟ್ಟ

ನಮ್ಮ ಗಣಪ| |


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ

08 ಸೆಪ್ಟೆಂಬರ್ 2021

ಸಿಹಿಜೀವಿಯ ನುಡಿ


 



ಸಿಹಿಜೀವಿಯ ನುಡಿ


ಜಗತ್ತಿನ ಎಲ್ಲಾ ಕೆಲಸಗಳು ಅತ್ಯದ್ಭುತ

ನಾವು ಆ ಕೆಲಸ ಮಾಡುವ ರೀತಿ

ಕೌಶಲ್ಯ ಪ್ರಾಮಾಣಿಕತೆ ಸೇವಾಮನೋಭಾವ ಇವುಗಳು ನಮ್ಮ ಕೆಲಸದ ದಕ್ಷತೆ ಹೆಚ್ಚಿಸಿ ನಮಗೆ ಆತ್ಮ ತೃಪ್ತಿ ನೀಡುತ್ತದೆ. ಗೀತಾಚಾರ್ಯ ಹೇಳಿದಂತೆ ಶ್ರದ್ಧೆಯಿಂದ ಪ್ರತಿಫಲಾಪೇಕ್ಷೆಯಿರದೇ ಯಾವುದೇ ಕಾರ್ಯ ಮಾಡಿದರೂ ಒಂದಲ್ಲ ಒಂದು ದಿನ ಅದಕ್ಕೆ ಸೂಕ್ತ ಪ್ರತಿಫಲ ಸಿಕ್ಕೇ ಸಿಗುವುದು ತನ್ಮೂಲಕ ಸಮಾಜ ನಮ್ಮನ್ನು ಗುರ್ತಿಸುತ್ತದೆ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಪ್ರಜಾಪ್ರಗತಿ ೮/೯/೨೧


 

ಸಿಂಹದ್ವನಿ .೮/೯/೨೧