ಖುಷಿ
ಖುಷಿಯಾಗುವುದೆನ್ನ
ಮನ ನಾ ಮುಂಜಾನೆಯ
ನಿದ್ದೆಯಿಂದೆದ್ದಾಗ |
ನಮಿಸುವೆನು ಶಿರಬಾಗಿ
ವರಮಹಾಲಕುಮಿಗೆ
ಬದುಕಿಸಿದ್ದಕ್ಕಾಗಿ ಮತ್ತೊಂದು
ಮತ್ತೊಂದು ದಿನ
ನೋಡಲು ಈ ಜಗ ||
ಸಿಹಿಜೀವಿ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಖುಷಿ
ಖುಷಿಯಾಗುವುದೆನ್ನ
ಮನ ನಾ ಮುಂಜಾನೆಯ
ನಿದ್ದೆಯಿಂದೆದ್ದಾಗ |
ನಮಿಸುವೆನು ಶಿರಬಾಗಿ
ವರಮಹಾಲಕುಮಿಗೆ
ಬದುಕಿಸಿದ್ದಕ್ಕಾಗಿ ಮತ್ತೊಂದು
ಮತ್ತೊಂದು ದಿನ
ನೋಡಲು ಈ ಜಗ ||
ಸಿಹಿಜೀವಿ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಇವರು ಕನ್ನಡದ
ಹೆಮ್ಮೆಯ ಹನಿ ಕವಿ
ಡುಂಡಿರಾಜರು|
ಇವರ ಕವಿತೆ ,ಹನಿ,
ಓದಲು ಮತ್ತು ಕೇಳಲು
ಎಲ್ಲರೂ ಹಾಜರು||
(ಇಂದು ಹನಿ ಕವಿ ಡುಂಡಿರಾಜರ ಜನ್ಮ ದಿನ ಅವರಿಗೆ ಈ ಹನಿ ಅರ್ಪಣೆ)
ನನ್ನ ಗುಣಗಳ ಹೊಗಳಿ
ಹಲವರು ಏರಿಸಿರುವರು
ಹೊನ್ನ ಶೂಲ|
ಅದೇನು ಅಚ್ಚರಿಯಲ್ಲ
ಬಿಡಿ ಎಲ್ಲರೂ ಹಿಡಿದೇ
ಹಿಡಿಯುವರು
ಗೆದ್ದೆತ್ತಿನ ಬಾಲ||
(ಇಂದು ಹನಿ ಕವಿ ಡುಂಡಿರಾಜರ ಜನ್ಮ ದಿನ ಅವರಿಗೆ ಈ ಹನಿ ಅರ್ಪಣೆ)
ಸಿಹಿಜೀವಿ
ಸಿ ಜಿ ವೆಂಕಟೇಶ್ವರ