This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
10 ಆಗಸ್ಟ್ 2021
ಜಯದ ಗೋಲು
ಜಯದ ಗೋಲು
ಜೀವನವೊಂದು
ಕಾಲ್ಚೆಂಡಿನ ಆಟ
ಚೆಂಡು ನಮಗೆ ಸಿಗದೆ
ಎದುರಾಳಿಗಳ ಮೇಲಾಟ,
ಅನಿಸಿಬಿಡಬಹುದು
ಬಂದೇ ಬಿಟ್ಟಿತು ಸೋಲು|
ಇವನ್ನೆಲ್ಲಾ ಮೆಟ್ಟಿ
ನಮ್ಮ ಆಟ ಆಡುತಾ
ಕೊನೆಗೆ ಹೊಡೆಯಲೇ
ಬೇಕು ಜಯದ ಗೋಲು ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
09 ಆಗಸ್ಟ್ 2021
ಸ್ವಾಭಿಮಾನ .ಹನಿ
ಸ್ವಾಭಿಮಾನ
೧
ನಮ್ಮ ಹಿರಿಯರು ನಮಗೆ
ಸ್ವಾತಂತ್ರ್ಯ ಕೊಡಿಸಲು
ಮಾಡಿದ್ದಾರೆ ತ್ಯಾಗ
ಬಲಿದಾನ|
ನಾವೀಗ ಪಣತೊಡಬೇಕಿದೆ
ಉಳಿಸಿ ಬೆಳೆಸಲು ದೇಶದ
ಮಾನ ಸಮ್ಮಾನ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




