09 ಆಗಸ್ಟ್ 2021

ಸ್ವಾಭಿಮಾನ .ಹನಿ


 


ಸ್ವಾಭಿಮಾನ



ನಮ್ಮ ಹಿರಿಯರು ನಮಗೆ

ಸ್ವಾತಂತ್ರ್ಯ ಕೊಡಿಸಲು

ಮಾಡಿದ್ದಾರೆ ತ್ಯಾಗ

ಬಲಿದಾನ|

ನಾವೀಗ ಪಣತೊಡಬೇಕಿದೆ

ಉಳಿಸಿ ಬೆಳೆಸಲು ದೇಶದ

ಮಾನ ಸಮ್ಮಾನ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ