ಸ್ವಾಭಿಮಾನ
೧
ನಮ್ಮ ಹಿರಿಯರು ನಮಗೆ
ಸ್ವಾತಂತ್ರ್ಯ ಕೊಡಿಸಲು
ಮಾಡಿದ್ದಾರೆ ತ್ಯಾಗ
ಬಲಿದಾನ|
ನಾವೀಗ ಪಣತೊಡಬೇಕಿದೆ
ಉಳಿಸಿ ಬೆಳೆಸಲು ದೇಶದ
ಮಾನ ಸಮ್ಮಾನ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಸ್ವಾಭಿಮಾನ
೧
ನಮ್ಮ ಹಿರಿಯರು ನಮಗೆ
ಸ್ವಾತಂತ್ರ್ಯ ಕೊಡಿಸಲು
ಮಾಡಿದ್ದಾರೆ ತ್ಯಾಗ
ಬಲಿದಾನ|
ನಾವೀಗ ಪಣತೊಡಬೇಕಿದೆ
ಉಳಿಸಿ ಬೆಳೆಸಲು ದೇಶದ
ಮಾನ ಸಮ್ಮಾನ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
#ಸಿಹಿಜೀವಿಯ_ಹನಿ
೨
ಒಲಿಂಪಿಕ್ಸ್ನಲ್ಲಿ
ಭರ್ಜಿ ಎಸೆತದಲ್ಲಿ
ಭಾರತಕ್ಕೆ ಬಂದಿದೆ
ಬಂಗಾರ|
ಇನ್ನೇಕೆ ತಡ
ಎಲ್ಲರೂ ಸೇರಿ
ಕುಣಿಯೋಣ ಬಾರ ||
೨
ಭಾರತಕ್ಕೆ ಬಂಗಾರದ
ಪದಕ ತಂದಿದೆ
ನೀರಜ್ ಚೋಪ್ರ
ರವರ ಭರ್ಜಿ ಎಸೆತ|
ಇಡೀ ಭಾರತ ಇಂದು
ಸಂತಸದಲ್ಲಿ ಹುಚ್ಚೆದ್ದು
ಕುಣಿಯುತ್ತಿದೆ ಸತತ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ