ಅತಿಯಾಗದಿರಲಿ
ಸರಳ ಸುಂದರ ಕಾಳಜಿಯುಕ್ತ
ಪ್ರೀತಿಯು ಸಂಬಂಧಗಳನ್ನು
ಗಟ್ಟಿಗೊಳಿಸುತ್ತದೆ|
ಅತಿಯಾದ ಕಾಳಜಿ ,ಪ್ರೀತಿ
ಅತಿಯಾದ ವ್ಯಾಮೋಹ
ಉಸಿರುಗಟ್ಟಿಸುತ್ತದೆ|
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಅತಿಯಾಗದಿರಲಿ
ಸರಳ ಸುಂದರ ಕಾಳಜಿಯುಕ್ತ
ಪ್ರೀತಿಯು ಸಂಬಂಧಗಳನ್ನು
ಗಟ್ಟಿಗೊಳಿಸುತ್ತದೆ|
ಅತಿಯಾದ ಕಾಳಜಿ ,ಪ್ರೀತಿ
ಅತಿಯಾದ ವ್ಯಾಮೋಹ
ಉಸಿರುಗಟ್ಟಿಸುತ್ತದೆ|
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಮೆರೆವೆ*
ನೀನೇ ಜೀವ ನನಗೆ ಈಗ
ನಿನ್ನ ತಬ್ಬಿ ಜಗವ ಮರೆವೆ |
ಸರಿಸಾಟಿ ಯಾರು ನನಗೆ
ಮೀಸೆ ತಿರುವಿ ನಾನು ಮೆರೆವೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
*ನೀವೇನಾಗಬೇಕು*
ದೇವರನು ಕಾಣುವರು
ನಮ್ಮಲ್ಲಿ ಜನರು
ನಾವು ಮಾಡಿದಾಗ
ಪರರಿಗೆ ಒಳಿತು|
ದೂರ ಸರಿವರು
ನಮ್ಮಿಂದ ಕ್ರಮೇಣ
ಕೆಟ್ಟ ಚಿಂತನೆಗಳಿಂದ
ನಾವು ನಾರುವಾಗ
ಕೊಳೆತು ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ