*ಸಾರ್ಥಕತೆ*
ತಾವರೆಯು ಸೇರುವುದು
ಭಗವಂತನ ಪಾದವನ್ನು ಅದು ಹುಟ್ಟಿದರೂ ಕೆಸರಿನಲ್ಲಿ |
ಎತ್ತರದ ಬೆಟ್ಟದಲ್ಲಿದ್ದರೂ
ಹುಟ್ಟಿದಲ್ಲೇ ಕೊಳೆಯುವುದು
ಪಾಪಾಸುಕಳ್ಳಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಸಾರ್ಥಕತೆ*
ತಾವರೆಯು ಸೇರುವುದು
ಭಗವಂತನ ಪಾದವನ್ನು ಅದು ಹುಟ್ಟಿದರೂ ಕೆಸರಿನಲ್ಲಿ |
ಎತ್ತರದ ಬೆಟ್ಟದಲ್ಲಿದ್ದರೂ
ಹುಟ್ಟಿದಲ್ಲೇ ಕೊಳೆಯುವುದು
ಪಾಪಾಸುಕಳ್ಳಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಮನುಷ್ಯನಲ್ಲಿರುವ ರೂಪ ಮತ್ತು ರೂಪಾಯಿ ಶಾಶ್ವತವಲ್ಲ |
ಅವನ ಸಹಕಾರ, ಉಪಕಾರ
ಮುಂತಾದ ಗುಣಗಳನ್ನು
ಮರೆಯಲಾಗುವುದಿಲ್ಲ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಒಣಸಂತೆ*
ಸ್ಪಂದನೆಗಳೇ ಇಲ್ಲದ
ಜಾಗದಲ್ಲಿ
ಭಾವನೆಗಳ ವ್ಯಕ್ತಪಡಿಸಿದರೆ
ಅದು ಒಣ ಸಂತೆ |
ಬಂಡೆಗಳ ಮೇಲೆ ನೀರು
ಸುರಿದಂತೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ