This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
17 ಜನವರಿ 2021
ಭಾರ .ಹನಿ
ಸಿಹಿಜೀವಿಯ ಹನಿ
*ಭಾರ*
ಹಿಂದಿನ ಕಾಲದಲ್ಲಿ
ಮೈತುಂಬಾ ಬಟ್ಟೆಗಳನ್ನು
ಹಾಕಿಕೊಂಡು
ಸುಸಂಸ್ಕೃತವಾಗಿ
ಮಾಡಿಕೊಳ್ಳುತ್ತಿದ್ದರು
ಅಲಂಕಾರ |
ಇಂದಿನ ಆಧುನಿಕತೆಯಲ್ಲಿ
ಸಾಧ್ಯವಾದಷ್ಟು ಕಡಿಮೆ
ಬಟ್ಟೆ ತೊಟ್ಟವರು
ನಮ್ಮನ್ನೇ ಕೇಳುವರು
ಹೊರುವುದೇಗೆ ಈ
ಬಟ್ಟೆಯ ಭಾರ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಹೇಳುವರಾರು? .ಹನಿ
*ಹೇಳುವರಾರು?*
ಈ ದರ್ಮದವರ ಕಂಡರೆ
ಅವರಿಗಾಗದು
ಆ ಧರ್ಮದವರ ಕಂಡರೆ ಇವರಿಗೆ
ಕಣ್ಣು ಕೆಂಪು|
ಇವರಿಗೆ ಬಿಡಿಸಿ ಹೇಳುವರಾರು
ಎಲ್ಲರ ರಕ್ತವೂ ಕೆಂಪು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
16 ಜನವರಿ 2021
ಸೈನಿಕ
*ಸೈನಿಕ*
ಬಿಸಿಲು, ಮಳೆ
ಚಳಿಯೆನ್ನದೇ
ನಮ್ಮ ರಕ್ಷಣೆ
ಮಾಡುತಿಹನು
ಸೈನಿಕ |
ಗೌರವ ಸಲ್ಲಿಸೋಣ
ನಾವೆಲ್ಲ ಅವನಿಗೆ
ಬಗ್ಗಿಸಿ ನಮ್ಮ
ಮಸ್ತಕ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)