This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
30 ಮೇ 2020
29 ಮೇ 2020
ಅಂಬಿ ಹುಟ್ಟು ಹಬ್ಬಕ್ಕೆ ಹಾಯ್ಕುಗಳು
#ಕಲಿಯುಗ_ಕರ್ಣನ
ಹುಟ್ಟು ಹಬ್ಬಕ್ಕೆ
#ಸಿಹಿಜೀವಿಯ_ಹಾಯ್ಕುಗಳು
ಚಿತ್ರ ಕೃಪೆ: ಎಸ್ ತಿಪ್ಪೇಸ್ವಾಮಿ ಅಣ್ಣ
೧೪
ದಾನಕೆ ಮುಂದು
ಕಲಿಯುಗದ ಕರ್ಣ
ನೆನೆಪು ಇಂದು.
ಕಲಿಯುಗದ ಕರ್ಣ
ನೆನೆಪು ಇಂದು.
೧೫.
ಯಾರೇನೆಂದರು
ನೆನೆಯುವುದು ಮನ
ಅಂಬರೀಶನ .
ನೆನೆಯುವುದು ಮನ
ಅಂಬರೀಶನ .
೧೬
ಅಮರವಾದೆ
ಕಲಿಯುಗದ ಕರ್ಣ
ರೆಬಲ್ ಸ್ಟಾರ್.
ಕಲಿಯುಗದ ಕರ್ಣ
ರೆಬಲ್ ಸ್ಟಾರ್.
೧೭
ಮಾತು ಒರಟು
ನೇರ ನುಡಿಯ ಧೀರ
ಅಂಬರೀಷಣ್ಣ.
ನೇರ ನುಡಿಯ ಧೀರ
ಅಂಬರೀಷಣ್ಣ.
೧೮
ಅಮರನಾಥ.
ಸುಮಗಳಲಿ ಇಂದು
ಅಭಿಷೇಕವೆ?
ಸುಮಗಳಲಿ ಇಂದು
ಅಭಿಷೇಕವೆ?
ಸಿ ಜಿ ವೆಂಕಟೇಶ್ವರ
ತುಮಕೂರು
ತುಮಕೂರು
27 ಮೇ 2020
ರಕ್ಷಕರು ( ಕವನ)
*ರಕ್ಷಕರು*
ರಕ್ಷಕರು ನಾವು
ಆರಕ್ಷಕರು ನಾವು||
ಕಣ್ಣಿಗೆ ಕಾಣುವ ಕಳ್ಳರ
ದುರುಳರ ಹಿಡಿಯುವೆವು
ಕಣ್ಣಿಗೆ ಕಾಣದ ಅಣುಗಳ
ಮಣಿಸಲು ಹೋರಾಡುವೆವು||
ಹಗಲಿರುಳೆನ್ನದೆ ಜನಗಳ
ಸೇವೆಗೆ ಸಿದ್ದರು ನಾವು
ಕಾನೂನು ಸುವ್ಯವಸ್ಥೆ
ಕಾಪಾಡಲು ಬದ್ದರು ನಾವು||
ವೈರಾಣು ಮಣಿಸಲು
ಮನೆಯನು ತೊರೆದಿಹೆವು
ನಮ್ಮನೆ ಹೊಸ್ತಿಲಿ ನಿಂತು
ಹೆಂಡತಿ ಮಕ್ಕಳ ನೋಡುವೆವು.||
ತ್ಯಾಗವ ಮಾಡಿರುವೆವು ನಮ್ಮ
ಸುಖವ ನಿಮ್ಮೊಳಿತಿಗೆ
ಕೈ ಜೋಡಿಸಿ ನಮ್ಮೊಂದಿಗೆ
ನೀವು ಸಕಲರ ಒಳಿತಿಗೆ.||
*ಸಿ ಜಿ ವೆಂಕಟೇಶ್ವರ*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




