20 ಫೆಬ್ರವರಿ 2020

ಹಿತವರಾರು.ಮತದಾನ ಜಾಗೃತಿ ಗೀತೆ (ಪ್ರಜಾವಾಣಿ



ನೀರಿನ ಬಾಟಲ್ ರಿಯಾಯಿತಿ ದರ ಇರಲಿ .ಪ್ರಜಾವಾಣಿ


ಅಹಿಂಸೆ ಪಾಲಿಸಿ .ನ್ಯಾನೋ ಕಥೆ (ಮಂಗಳ ಪತ್ರಿಕೆಯಲ್ಲಿ)

ಅಹಿಂಸೆ ಪಾಲಿಸಿ .ನ್ಯಾನೋ ಕಥೆ (ಮಂಗಳ ಪತ್ರಿಕೆಯಲ್ಲಿ)

ಕರ್ನಾಟಕ ನೀರು ‌ಕೊಡಲಿ ( ಸಂಯುಕ್ತ ಕರ್ನಾಟಕ)



ಕರ್ನಾಟಕ ನೀರು ‌ಕೊಡಲಿ ( ಸಂಯುಕ್ತ ಕರ್ನಾಟಕ)

ದೇವದಾಸ್ (ಹನಿಗವನ)

*ದೇವದಾಸ* ಹನಿಗವನ

ಮೊದ ಮೊದಲು ಪ್ರೀತಿಸಿ ಪ್ರೇಮದಾಸ
ಪ್ರೀತಿಸಿದವಳು ಮಾಡಿದಳು ಮೋಸ
ಪ್ರೀತಿ ಕೈಕೊಟ್ಟಮೇಲೆ  ದೇವದಾಸ
ಆಮೇಲೆ ಚಟಗಳ  ದಾಸಾನುದಾಸ

*ಸಿ ಜಿ‌ ವೆಂಕಟೇಶ್ವರ*