14 ನವೆಂಬರ್ 2023

ಪ್ರಜಾಪತಿ...

 


ಪ್ರಜಾಪತಿ


ಜನ ಸೇವಕನಾಗಬೇಕು ಛತ್ರಪತಿ

ಶತ್ರುಗಳ ಎದುರಿಸಲು ಬೇಕು ಛಾತಿ

ಕೈಗೊಳ್ಳಬೇಕು  ಕಲ್ಯಾಣ ಕ್ರಾಂತಿ 

ಅಂತಹ ನಾಯಕನಾಗುವ ಪ್ರಜಾಪತಿ 


ಸಿಹಿಜೀವಿ ವೆಂಕಟೇಶ್ವರ

ತುಮಕೂರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ