13 ಡಿಸೆಂಬರ್ 2021

ಮೆರವಣಿಗೆ .ಹನಿಗವನ


 

ಮಳೆಗಾಲದ ಸಂಜೆ
ಕಾಫಿ ಕುಡಿಯುತ್ತಾ
ಪುಸ್ತಕ ಓದುತ್ತಾ ಕುಳಿತೆ
ಅವಳ ನೆನಪಾಯಿತು|

ಪ್ರತೀ ಪುಟದಲಿ


ಅವಳ ನೆನಪುಗಳ
ಮೆರವಣಿಗೆ ಶುರುವಾಯಿತು||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ