22 ಮೇ 2021

ಬಹುಗುಣ .ಹನಿಗವನ


 ಬಹುಗುಣ


ಸಿಗುತ್ತಿಲ್ಲ ಇಂದು ನಮಗೆ

ಆಮ್ಲಜನಕ ಎಷ್ಟು

ಕೊಟ್ಟರೂ ಹಣ|

ಏಕೆಂದರೆ ಮರಗಳ

ಉಳಿಸಲಿಲ್ಲ ಹೇಳಿದಂತೆ

ಸುಂದರ ಲಾಲ್ ಬಹುಗುಣ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ