04 ಫೆಬ್ರವರಿ 2021

ನನ್ನ ಬಂಧು .ಹನಿ

 *ನನ್ನ ಬಂಧು*


ಅಸಹಾಯಕತೆಯಿಂದ ನಿಂತಿದ್ದೆ

ಕೈಹಿಡಿದು ಮುನ್ನೆಡೆಸಿದ

ಸಾಂತ್ವನ ನೀಡಿ ಹೋದ

ಧೈರ್ಯವಾಗಿರೆಂದು ಹೇಳಿದ

ಸರಳತೆಯ ಮೈಗೂಡಿಸಿದ

ಆಡಂಬರವ ತೊರೆ ಎಂದ 

ದಿಟ್ಟತನವನು ಕಲಿಸಿದ 


ಅವನೇ ನನ್ನ ಬಂಧು ಮುಕುಂದ 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ