10 ಫೆಬ್ರವರಿ 2021

ಅಪ್ಪ .ಅಮ್ಮ

 ನಾಗಪ್ಪನ

ಕಾರಣದಿಂದ

ರೆಕ್ಕೆ ಬಲಿಯುವ

ಮೊದಲೆ " ಗೋವಿಂದ"

ನ ಪಾದ ಸೇರಿದ 



ಅಪ್ಪ



ಅಪ್ಪನಿಲ್ಲದ

ಕೊರಗ ನೀಗಿ

"ಶ್ರೀದೇವಿ" ಯಂತೆ

ಸಾಕಿ ಸಲಹಿದಳು


ಅಮ್ಮ 



*ಸಿಹಿಜೀವಿ*

ಗೋವಿಂದಪ್ಪ ಶ್ರೀದೇವಮ್ಮನ ತನಯ 

ಸಿ ಜಿ ವೆಂಕಟೇಶ್ವರ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ