*ಅಂತರಂಗ*
ಹೀಗೀಗ ಹೆಚ್ಚಾಗುತ್ತಿದೆ ಅಂತರ ,
ಎಲ್ಲೋ ಒಂದೆಡೆ ಅನುಮಾನ.
ಪ್ರೀತಿಸುವನೇನು ನನ್ನನೇ
ನನ್ನ ಇನಿಯ ರಂಗ |
ತಾಳ್ಮೆಯಿಂದ ಕಾಯುವೆನು
ಎಂದಾದರೂ ಅರಿತೇನು
ಅವನ ಅಂತರಂಗ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಅಂತರಂಗ*
ಹೀಗೀಗ ಹೆಚ್ಚಾಗುತ್ತಿದೆ ಅಂತರ ,
ಎಲ್ಲೋ ಒಂದೆಡೆ ಅನುಮಾನ.
ಪ್ರೀತಿಸುವನೇನು ನನ್ನನೇ
ನನ್ನ ಇನಿಯ ರಂಗ |
ತಾಳ್ಮೆಯಿಂದ ಕಾಯುವೆನು
ಎಂದಾದರೂ ಅರಿತೇನು
ಅವನ ಅಂತರಂಗ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸಿಹಿಜೀವಿಯ ಹನಿಗಳು.
ಅವಸಾನ
ಶುರುವಾಗಿದೆ ಯದ್ದ ಎರಡು
ರಾಷ್ಟ್ರಗಳ ನಡುವೆ
ಹಾರಾಡುತ್ತಿವೆ ಕ್ಷಿಪಣಿ, ವಿಮಾನ |
ಹೀಗೇ ಪರಸ್ಪರ ಕಚ್ಚಾಡಿ
ಬಡಿದಾಡಿಕೊಂಡರೆ ತಪ್ಪಿದ್ದಲ್ಲ
ಜೀವಕುಲದ ಅವಸಾನ||
ಶೀರ್ಷಿಕೆಯಿರದ ಪುಟ.
ನನಗಾಸೆಯಿತ್ತು ಬರೆಯುವೆ
ನೀನು ನನ್ನ ಬಾಳಲಿ
ಸುಂದರ ಮುಖಪುಟ|
ಹುಸಿಯಾಯಿತು ನನ್ನ
ನಿರೀಕ್ಷೆ ಬಿಟ್ಟು ಹೋದೆ
ಶೀರ್ಷಿಕೆಯಿರದ ಪುಟ||
*ಅಕಾಲಿಕ ಮಳೆ*
ಬಹುದಿನದ ನಂತರ ಸಂಧಿಸಿದನು
ನನ್ನ ನಲ್ಲ ,ಅಂದುಕೊಂಡಿದ್ದೆ
ನೋಟವೊಂದೇ ಸಾಕು
ಬೇರೇನೂ ಬೇಕಿಲ್ಲ
ನಿರೀಕ್ಷೆಗೂ ಮೀರಿ ಸನಿಹ ಬಂದನಲ್ಲ
ಆಕಾಶ ತಬ್ಬಿದಂತೆ ಇಳೆ|
ಮೈದಾನವೆಲ್ಲಾ ತೋಯ್ದಿತ್ತು
ಹೇಗೆ ಬಣ್ಣಿಸಲಿ ಅದನು
ಅದು ಅಕಾಲಿಕ ಮಳೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ.
ತುಮಕೂರು
9900925529