ಕಷ್ಟವ ನೆನಯುತ
ಕೊರಗದಿರು ಇತರರು
ಮಾಡುತ್ತಿಲ್ಲ ಸಹಾಯ|
ದೃಢ ಚಿತ್ತದಿಂದಲಿ
ಕಾರ್ಯಪ್ರವೃತ್ತನಾಗು
ಸಂಕಷ್ಟಗಳೆಲ್ಲಾ ಮಾಯ||
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಚಪ್ಪಾಳೆ..
ಭಾರತಕ್ಕೆ ಮೂರನೇ
ಕಂಚು ತಂದಿದ್ದಾರೆ
ಸ್ವಪ್ನಿಲ್ ಕುಸಾಳೆ|
ಭಾರತೀಯರೆಲ್ಲರೂ
ಸಂತಸದಿಂದದಲಿ
ತಟ್ಟೋಣ ಚಪ್ಪಾಳೆ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಕಂಚಿನಮಿಂಚು
ಒಲಿಂಪಿಕ್ ಶೂಟಿಂಗ್ ನಲ್ಲಿ
ಪದೇ ಪದೇ ಕಾಣುತ್ತಿದೆ ಮಿಂಚು|
ಮನು ಸರಬ್ಜೋತ್ ಜೋಡಿ
ಭಾರತಕ್ಕೆ ತಂದಿದೆ
ಮತ್ತೊಂದು ಕಂಚು||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
ಹೆಮ್ಮೆಯ ಶೂಟರ್..
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ
ಭಾರತಕ್ಕೆ ಮೊದಲ ಪದಕ
ತಂದಿದ್ದಾರೆ ಶೂಟರ್|
ಹೃದಯಾಂತರಾಳದಿಂದ
ಅಭಿನಂದನೆಗಳು ನಿಮಗೆ
ಸಹೋದರಿ ಮನು ಭಾಕರ್||
ಸಿಹಿಜೀವಿ ವೆಂಕಟೇಶ್ವರ
ತುಮಕೂರು