ಬದುಕಿರುವಾಗ ಸಂತಸವಾಗಿರಲು
ಅವಕಾಶ ಸಿಕ್ಕಾಗಬಿಂಕ ತೋರದೆ ಭೇಧವೆಣಿಸದೆಅವರು,ಇವರು
ನಮ್ಮವರು,ಪರರು, ಗೆಳೆಯರು
ಹೀಗೇಎಲ್ಲರನ್ನೂ ಕರೆ|
ಪ್ರತಿ ಕ್ಷಣದಲ್ಲೂ ಕೂಡಿ ಬಾಳು.
ಯಾರಿಗೂ ಗೊತ್ತಿಲ್ಲ
ಯಾವಾಗ ಬರುವುದೋ
ಆ ಕಾಲನ ಕರೆ ||
ಸಿಹಿಜೀವಿ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಬದುಕಿರುವಾಗ ಸಂತಸವಾಗಿರಲು
ಅವಕಾಶ ಸಿಕ್ಕಾಗಬಿಂಕ ತೋರದೆ ಭೇಧವೆಣಿಸದೆಅವರು,ಇವರು
ನಮ್ಮವರು,ಪರರು, ಗೆಳೆಯರು
ಹೀಗೇಎಲ್ಲರನ್ನೂ ಕರೆ|
ಪ್ರತಿ ಕ್ಷಣದಲ್ಲೂ ಕೂಡಿ ಬಾಳು.
ಯಾರಿಗೂ ಗೊತ್ತಿಲ್ಲ
ಯಾವಾಗ ಬರುವುದೋ
ಆ ಕಾಲನ ಕರೆ ||
ಸಿಹಿಜೀವಿ
ಸಡಗರ ಸಂಭ್ರಮ
ದಶಕ, ಶತಕ ಎನ್ನದೇ
ಒಂದು ದಿನ ಮಾತ್ರ
ಬಾಳಿ ಬದುಕುವುದು ಸುಮ|
ನೋಡಿ ಕಲಿಯಬೇಕು ನಾವು
ಅದರ ಸಡಗರ ಸಂಭ್ರಮ||
ಸಿಹಿಜೀವಿ