ಅರವಳಿಕೆ .
ಚೌಕಾಸಿ ಮಾಡದೇ
ನೀನೇನೋ ಕೊಟ್ಟುಬಿಡುವೆ
ಸಿಹಿಮುತ್ತನು ಅರಿತು
ನನ್ನ ಮನದ ಬಯಕೆ |
ನನ್ನ ಪಾಡು ಏನೆಂದು
ಹೇಳಲಿ ಎಲ್ಲೆಲ್ಲೋ ತೇಲಿಬಿಡುವೆನು
ಪಡೆದಂತೆ ಅರವಳಿಕೆ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಅರವಳಿಕೆ .
ಚೌಕಾಸಿ ಮಾಡದೇ
ನೀನೇನೋ ಕೊಟ್ಟುಬಿಡುವೆ
ಸಿಹಿಮುತ್ತನು ಅರಿತು
ನನ್ನ ಮನದ ಬಯಕೆ |
ನನ್ನ ಪಾಡು ಏನೆಂದು
ಹೇಳಲಿ ಎಲ್ಲೆಲ್ಲೋ ತೇಲಿಬಿಡುವೆನು
ಪಡೆದಂತೆ ಅರವಳಿಕೆ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.