*ಬದುಕು* ಹನಿಗವನ
ಹೇಗಿದೆ ಎಂದು ಯಾರೂ
ಬಗ್ಗಿ ನೋಡಲು ಬರಲ್ಲ
ನಮ್ಮ ಬಾಗಿಲೊಳಗಿನ
ಬದುಕು|
ಬಾಗಿಲೊರಗೆ ನೂರು ಜನ
ನಮ್ಮ ಹೊಗಳಿದರೂ ಏನು
ಬಂತು ಆಗಿದ್ದರೆ ನಮ್ಮ ಮನಸು
ಕೊಳಕು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಬದುಕು* ಹನಿಗವನ
ಹೇಗಿದೆ ಎಂದು ಯಾರೂ
ಬಗ್ಗಿ ನೋಡಲು ಬರಲ್ಲ
ನಮ್ಮ ಬಾಗಿಲೊಳಗಿನ
ಬದುಕು|
ಬಾಗಿಲೊರಗೆ ನೂರು ಜನ
ನಮ್ಮ ಹೊಗಳಿದರೂ ಏನು
ಬಂತು ಆಗಿದ್ದರೆ ನಮ್ಮ ಮನಸು
ಕೊಳಕು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
 *ಸಂತಸವ ಪಡೆ*
ಹಸಿರಿನರಮನೆಯಲಿ 
ಬಲಗೈಯಲ್ಲಿ ಹಿಡಿದಿರುವೆ
ಬಣ್ಣದ ಕೊಡೆ |
ಮನವು ಸಂತಸದಿ  
ಕುಣಿಯುತಲಿದೆ 
ಇದೇ ಸಂತಸವ
ಪದೇ ಪದೇ ಪಡೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
9900925529
ಪರಿಸರ ಮಾತೆಯ ಮುಂದೆ 
ನಲ್ಲ ನಲ್ಲೆಯರ 
ಕಣ್ಣೋಟದ ವಿನಿಮಯ|
ನೋಡಿದ ಕವಿಮನ ಹಾಡಿದೆ
ದುಗುಡಗಳೆಲ್ಲಾ ಮಾಯ 
ಈ ಸಮಯ ಆನಂದಮಯ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
9900925529