23 ಮೇ 2021

ನೋಡಿಲ್ಲಿ ಕಾಲನೆ. ಹನಿಗವನ


 

ಜೀವಿಗಳ ಉಳಿಸಿ .ಹನಿಗವನ



*ಜೀವಿಗಳ ಉಳಿಸಿ*


ಮರ ಕಡಿಯುವುದನ್ನು ನಿಲ್ಲಿಸಿ

ಭೂದೇವಿಗೆ ಕ್ಷಮೆಯ ಸಲ್ಲಿಸಿ

ಒಂದೊಂದು ‌ಗಿಡ ಬೆಳೆಸಿ 

ಪರಿಸರವ ಗೆಲ್ಲಿಸಿ

ಸಕಲ ಜೀವಿಗಳ ಉಳಿಸಿ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ಜನಮಿಡಿತ . ಕಥೆ ೨೩/೫/೨೧


 

ಪ್ರಜಾ ಪ್ರಗತಿ ಕತೆ ೨೩/೫/೨೧


 

ಪ್ರಜಾ ಪ್ರಗತಿ ೨೩/೫/೨೧