*ಹಾಯ್ಕುಗಳು*
(ಇಂದು ವಿಶ್ವ ಭೂಮಿ ದಿನ )
ವಿಶ್ವ ಭೂ ದಿನ
ಘೋಷಣೆಗಳು ಸಾಕು
ಗಿಡಬೆಳೆಸು
ಭೂಮಿ ಉಳಿಸಿ
ಇರುವುದೊಂದೇ ಭೂಮಿ
ಪ್ಲಾಸ್ಟಿಕ್ ಬೇಡ
ಜೀವ ಜಲವು
ಪೋಲೇಕೆ ಮಾಡುವಿರಿ?
ಇಂದೇ ಉಳಿಸಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಹಾಯ್ಕುಗಳು*
(ಇಂದು ವಿಶ್ವ ಭೂಮಿ ದಿನ )
ವಿಶ್ವ ಭೂ ದಿನ
ಘೋಷಣೆಗಳು ಸಾಕು
ಗಿಡಬೆಳೆಸು
ಭೂಮಿ ಉಳಿಸಿ
ಇರುವುದೊಂದೇ ಭೂಮಿ
ಪ್ಲಾಸ್ಟಿಕ್ ಬೇಡ
ಜೀವ ಜಲವು
ಪೋಲೇಕೆ ಮಾಡುವಿರಿ?
ಇಂದೇ ಉಳಿಸಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಜೀವಿ_ಸಿಹಿಜೀವಿ*
ಇಗೋ ಕನ್ನಡ!
ಎಂದು ನಮಗೆ ತೋರಿ
ಕನ್ನಡಕೆ ಲಕ್ಷಾಂತರ
ಪದಗಳ ನೀಡಿದ
ಪದಗಾರುಡಿಗ
(ಜಿ. ವೆಂಕಟಸುಬ್ಬಯ್ಯ)
ಜೀವಿ|
ನಿಮ್ಮನೆಂದೂ ನೆನೆಯುವೆ
ನಾನು ಸಿಹಿಜೀವಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಜೀವನ ಎಂಬ ಪಯಣದಲ್ಲಿ ನಾವು ಮಾಡಿದ ಪಾಪಗಳು ನಮ್ಮ ಜೊತೆಗೇ ಪಯಣಿಸುತ್ತವೆ ನಮ್ಮನ್ನು ನುಂಗಲು|
ಶ್ರೀರಕ್ಷೆಯಾಗಿ ಸದಾ ನಮ್ಮನ್ನು ಕಾಯುತ್ತಿರುತ್ತವೆ ನಾವು ಮಾಡಿದ ಒಳ್ಳೆಯ ಕಾರ್ಯಗಳು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ