ಬಂದು_ ಬಂದ್
ಮಾತುಕತೆ ಮೂಲಕ
ಬಗೆಹರಿಸುವುದ ಬಿಟ್ಟು
ಮಾತೆತ್ತಿದರೆ ಕೆಲವರು
ಬಡಬಡಿಸುವರು
ಬಂದು, ಬಂದು |
ದಿನಗೂಲಿ ಕೆಲಸಗಾರರ,
ಸಣ್ಣವ್ಯಾಪಾರಿಗಳ
ಕಷ್ಟ ಕೋಟಲೆಗಳ
ನೀವು ಒಮ್ಮೆ
ನೋಡಬಾರದೆ ಬಂದು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಬಂದು_ ಬಂದ್
ಮಾತುಕತೆ ಮೂಲಕ
ಬಗೆಹರಿಸುವುದ ಬಿಟ್ಟು
ಮಾತೆತ್ತಿದರೆ ಕೆಲವರು
ಬಡಬಡಿಸುವರು
ಬಂದು, ಬಂದು |
ದಿನಗೂಲಿ ಕೆಲಸಗಾರರ,
ಸಣ್ಣವ್ಯಾಪಾರಿಗಳ
ಕಷ್ಟ ಕೋಟಲೆಗಳ
ನೀವು ಒಮ್ಮೆ
ನೋಡಬಾರದೆ ಬಂದು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ವಿಶ್ವ ವಿಕಲಚೇತನರ ದಿನದ ಶುಭಾಶಯಗಳು
೧೧೨
ಡಿಸೆಂಬರ್ ೩
ನಮಗೂ ಒಂದು ದಿನ
ದಿವ್ಯಾಂಗ ದಿನ
೧೧೩
ಕರುಣೆಯೇಕೆ?
ಅವಕಾಶವ ನೀಡಿ
ಸಾಧಿಸುವೆವು.
೧೧೪
ತೆಗಳಬೇಡಿ
ಹೀಯಾಳಿಸಬೇಡಿರಿ
ಬೇಕಿಲ್ಲ ಬೇಡಿ
೧೧೫
ಎಲ್ಲಾ ಜನಕೆ
ಗೋಚರಿಸುವುದಿಲ್ಲ
ವಿಕಲಾಂಗತೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕನಕದಾಸರ ಜಯಂತಿಯ ಶುಭಾಶಯಗಳು
೧೦೭
ದಾಸ ಶ್ರೇಷ್ಠರು
ಕನಕ ದಾಸರಿಗೆ
ನಮನಗಳು
೧೦೮
ಧನಕನಕ
ತೊರೆದರೆ ಕನಕ
ನಾವೂ ಕನಕ
೧೦೯
ಬಾಡಾದ ಕವಿ
ತಿಮ್ಮಪ್ಪ ನಾಯಕನು
ಬಾಡದ ಪುಷ್ಪ
೧೧೦
ಕನಕದಾಸ
ಸಮಾಜ ಸುಧಾರಕ
ಕೀರ್ತನಕಾರ
೧೧೧
ರಾಗಿಯೇ ಶ್ರೇಷ್ಠ
ರಾಮಧಾನ್ಯ ಚರಿತೆ
ಕನಕರಾಗಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು