04 ಡಿಸೆಂಬರ್ 2020

ಬಂದು.ಬಂದ್

 ಬಂದು_ ಬಂದ್ 


ಮಾತುಕತೆ ಮೂಲಕ

ಬಗೆಹರಿಸುವುದ ಬಿಟ್ಟು

ಮಾತೆತ್ತಿದರೆ ಕೆಲವರು

ಬಡಬಡಿಸುವರು 

ಬಂದು, ಬಂದು |

ದಿನಗೂಲಿ ಕೆಲಸಗಾರರ,

ಸಣ್ಣವ್ಯಾಪಾರಿಗಳ 

ಕಷ್ಟ ಕೋಟಲೆಗಳ 

ನೀವು ಒಮ್ಮೆ 

ನೋಡಬಾರದೆ ಬಂದು||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ