10 ಜನವರಿ 2020

bombe helutaite


khushiyagide eko


song on siddaganga swameeji


ಅಭಯ(ಹನಿ)

*ಅಭಯ*

ಪ್ರತಿ ಕ್ಷಣ. ಪ್ರತಿದಿನ
ಅವ್ಯಕ್ತ ನೋವಿನಲಿ
ಪಡುವೆ ಏಕೆ ಭಯ.
ಶಾಂತ ಚಿತ್ತದಿ
ಗೋವಿಂದನಲಿ ಮನಸಿಡು
ನೀಡುವ ನಿನಗೆ ಅಭಯ .

*ಸಿ ಜಿ‌ ವೆಂಕಟೇಶ್ವರ*

09 ಜನವರಿ 2020

ಆಹ್ವಾನ (ಹನಿ)

  *ಆಹ್ವಾನ* ಹನಿಗವನ

ವಾಹನಗಳ ಓಡಿಸುವಾಗ,
ಪಾಲಿಸಬೇಕು ಸಂಚಾರನಿಯಮ
ಇರಲೇಬೇಕು ಸಂಯಮ
ಇಲ್ಲವಾದರೆ ನಿಮಗೆ
ಆಹ್ವಾನ ಕೊಟ್ಟೆ ಕೊಡುವನು
ಯಮ

*ಸಿ ಜಿ‌ ವೆಂಕಟೇಶ್ವರ*