17 ಜೂನ್ 2021

ಮರುಳೆ .ಹನಿ


 ನಿರ್ಮಾಣ ಕಾಮಗಾರಿಗೆ

ನದಿಯ ಬಯಲಿನದೇ

ಆಗಬೇಕೆಂದು ಬಯಸುವೆಯೇಕೆ?

ಓ ಮರುಳೆ|

ಯಂತ್ರಗಳಿಂದ ತಯಾರಿಸದ

ಎಂ ಸ್ಯಾಂಡ್ ಕೂಡ

ಮರಳೆ|



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ