sridevitanaya "ಶ್ರೀ ದೇವಿ‌ಕೃಪೆ" kannada literature , news, poem, story

This blog brings you kannada literature related articles, news, poem, story, song, novel, education related articles , drama, nature, culture, children related, child devlopment etc

ಹನಿಗವನ

  • kavana
  • ಗಜಲ್
  • ಲೇಖನ
  • ನ್ಯಾನೋ ಕಥೆ
  • ಹನಿಗಳು
  • ಪತ್ರಿಕೆಯಲ್ಲಿ ನನ್ನ ಲೇಖನ

29 ಆಗಸ್ಟ್ 2017

ಚಿತ್ರಮಂದಿರಗಳಲ್ಲಿ ಎಳನೀರು

Skip to content


cgvenkateshwara




ಚಿತ್ರಮಂದಿರಗಳಲ್ಲಿ ಎಳನೀರು

ಮೈಸೂರಿನ ಜಿಲ್ಲಾಧಿಕಾರಿ ಡಿ ರಂದೀಪ್ ರವರು ಜಿಲ್ಲೆಯ ಎಲ್ಲಾ ಚಿತ್ರ ಮಂದಿರಗಳು ಕಡ್ಡಾಯವಾಗಿ ಎಳನೀರು ಮಾರಬೇಕೆಂದು ಆದೇಶ ಮಾಡಿರುವುದು ಉತ್ತಮ ಬೆಳವಣಿಗೆ .ಇದೇ ರೀತಿ ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಜನರಿಂದ ಒತ್ತಡ ಹೇರಬೇಕಿದೆ .ಈ ನಿಟ್ಟಿನಲ್ಲಿ ತಮಿಳು ನಾಡು ಮತ್ತು ಕೇರಳ ರಾಜ್ಯಗಳು ನಮಗೆ ಮಾದರಿಯಾಗಬೇಕು ಈ ರಾಜ್ಯಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಮತ್ತು ಬಹುರಾಷ್ಟ್ರೀಯ ಕಂಪನಿಗಳ ತಂಪು ಪಾನೀಯಗಳನ್ನು ನಿಷೇಧಿಸಲಾಗಿದೆ ಮತ್ತು ಎಳನೀರನ್ನು ಎಲ್ಲಾ ಮಾಲ್ ಮತ್ತು ಚಿತ್ರ ಮಂದಿರಗಳಲ್ಲಿ ಕಡ್ಡಾಯವಾಗಿ ಮಾರಲು ಆದೇಶಿಸಿ ಜಾರಿಗೆ ತರಲಾಗಿದೆ.ನಮ್ಮ ರಾಜ್ಯದಲ್ಲೂ ಈ ವಿಷಯವನ್ನು ಆಂದೋಲನದ ರೀತಿಯಲ್ಲಿ ಮುನ್ನೆಡೆಸಲು ಯುವ ಪೀಳಿಗೆಯ ಸಹಕಾರ ಅಗತ್ಯವಾಗಿದೆ. ಇದರಿಂದಾಗಿ  ಪರೋಕ್ಷವಾಗಿ ಸಂಕಷ್ಟದಲ್ಲಿರುವ ನಮ್ಮ ರೈತರಿಗೆ ಅನುಕೂಲವಾಗುತ್ತದೆ. ಜೊತೆಗೆ ಭಾರತದ ಹಣ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ವಿದೇಶಕ್ಕೆ ಹರಿದು ಹೋಗುವುದು ನಿಲ್ಲುತ್ತದೆ ತನ್ಮೂಲಕ ನಮ್ಮ ದೇಶದ ಸಂದಾಯ ಬಾಕಿ ಅಸಮತೋಲನ ನಿವಾರಣೆ ಆಗಿ ನಮ್ಮ ದೇಶ ಜಗತ್ತಿನ ಪ್ರಭಲವಾದ ಆರ್ಥಿಕ ಶಕ್ತಿ ಆಗಿ ಹೊರಹೊಮ್ಮಲಿದೆ.
ಈಗೆ ಒಂದು ಚಿಕ್ಕ ಕ್ರಮದ ಮೂಲಕ ಉತ್ತಮ ಫಲಿತಾಂಶ ದೊರೆಯುವಂತಾದರೆ ಬೇರೆ ಜಿಲ್ಲೆ, ಮತ್ತು ರಾಜ್ಯಗಳೇಕೆ ಈ ನಿಟ್ಟಿನಲ್ಲಿ ಯೋಜನೆ ಜಾರಿಗೆ ತರಬಾರದು.
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು
ಸಿ.ಜಿ.ವೆಂಕಟೇಶ್ವರ. ಗೌರಿಬಿದನೂರು      9900925529
Posted on13/08/2017Categoriesmy articlesLeave a commenton ಚಿತ್ರಮಂದಿರಗಳಲ್ಲಿ ಎಳನೀರು

Posts navigation

PREVIOUS PAGEPAGE 2N


  • Yelp
  • Twitter
  • Instagram
  • payana .journey my kannada poem
  • world heritage day
  • manavaraguvira(poem)
  • guide to 10 students
  • ಹೋರಾಟದ ಬದುಕು(ಕವನ)
  • world heritage city ahamadabad
  • world

- ಆಗಸ್ಟ್ 29, 2017
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಲೇಬಲ್‌ಗಳು: ಪತ್ರಿಕೆಯಲ್ಲಿ ನನ್ನ ಲೇಖನ, ಲೇಖನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಪೋಸ್ಟ್ ಹಳೆಯ ಪೋಸ್ಟ್ ಮುಖಪುಟ
ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ (Atom)

ಪ್ರಮುಖ ಬ್ಲಾಗ್‌ಗಳು

  • ಸಮಾಜ ವಿಜ್ಞಾನ
  • ಹೈಸ್ಕೂಲ್‌ ಮಿತ್ರ
  • ಕನ್ನಡ ದೀವಿಗೆ

I am Sihijeevi venkateshwara , teacher ,blogger, author of 27books, digital creater, singer, poet,

ನನ್ನ ಫೋಟೋ
C g VENKATESHWARA
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ

ಒಟ್ಟು ಪುಟವೀಕ್ಷಣೆಗಳು

ಈ ಬ್ಲಾಗ್ ಅನ್ನು ಹುಡುಕಿ

Popular Posts

  • ಸಾಮಾಜಿಕ ಜಾಲ ತಾಣಗಳು .ಪ್ರಬಂಧ samajika jaala taanagalu.prabhanda
      ಸಮಾಜಿಕ ಜಾಲತಾಣಗಳು . ಮಕ್ಕಳ ಪ್ರಬಂಧ ಸಾಮಾಜಿಕ ಜಾಲತಾಣಗಳು  ಒಂದು ಕಾಲದಲ್ಲಿ ಹೊಗೆಸೊಪ್ಪು ಇಲ್ಲದ ಮನೆಗಳಿರಲಿಲ್ಲ ಇಂದು ವಾಟ್ಸಪ್ ಇಲ್ಲದ ಪೋನ್ ಗಳು ಇಲ್ಲ ಎನ್ನುವಂತಾಗ...
  • ನೀರೆಯರಿಗೆ ಸೀರೆ ದಿನದ ಶುಭಾಶಯಗಳು.
      ನೀರೆಯರಿಗೆ ಸೀರೆ ದಿನದ ಶುಭಾಶಯಗಳು.  ನಮ್ಮ ಸಹೋದ್ಯೋಗಿಗಳೊಂದಿಗೆ  ಹೀಗೆ ಮಾತುಕತೆ ನಡೆಯುತ್ತಿತ್ತು. "ಅಯ್ಯೋ ನಮ್ ಮನೆ ಬೀರು ತುಂಬಾ ನಮ್ ಮನೇರ ಸೀರೇನೇ ಸರ್, ಆ ...
  • *ಮತದಾನ ಜಾಗೃತಿ ಮೂಡಿಸುವಲ್ಲಿ ಶಾಲೆಗಳ ಚುನಾವಣಾ ಸಾಕ್ಷರತಾ ಕ್ಲಬ್ ಗಳ ಪಾತ್ರ*(ಲೇಖನ)
    *ಮತದಾನ ಜಾಗೃತಿ ಮೂಡಿಸುವಲ್ಲಿ  ಶಾಲೆಗಳ ಚುನಾವಣಾ ಸಾಕ್ಷರತಾ ಕ್ಲಬ್ ಗಳ ಪಾತ್ರ* ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಭಾರತವು ಅಗ್ರ ಸ್ಥಾನ ಪಡೆದಿದೆ ...
  • ಶಾಂತಿ ನೆಲೆಸಲಿ .
      *ಶಾಂತಿ ನೆಲೆಸಲಿ* ಗೂಡಲಿರುವ ಮರಿಗಳೆಲ್ಲ  ಬಾಡಿ ಹೋಗಿವೆ ಹಸಿದ ಹೊಟ್ಟೆ ತುಂಬದೇ ಅಮ್ಮನ ಕೂಗುತಿವೆ. ಮನುಜನ  ಯುದ್ದದಾಹದಿಂದ  ಪಕ್ಷಿ ಸತ್ತು ಬಿದ್ದಿದೆ ಕಾಳು ತರಲು ಹೋದ...
  • ರೇಡಿಯೋ (ಕವನ)
    ‌*ರೇಡಿಯೋ* (ಇಂದು ವಿಶ್ವ ರೇಡಿಯೋ ದಿನ) ಬೆಳಗು ಮಾಡಲು ವಂದೇ ಮಾತರಂ ಸುಪ್ರಭಾತದೊಂದಿಗೆ ಬಂದು ಪ್ರದೇಶ ಸಮಾಚಾರ ತಿಳಿಸಿ ಗಾಂಧೀ ಸ್ಮೃತಿಯನ್ನು ಮಾಡಿಸುತ್ತಿದ...

Pages

ಬ್ಲಾಗ್ ಆರ್ಕೈವ್

  • ►  2025 (68)
    • ►  ಮೇ (11)
    • ►  ಏಪ್ರಿಲ್ (17)
    • ►  ಮಾರ್ಚ್ (16)
    • ►  ಫೆಬ್ರವರಿ (15)
    • ►  ಜನವರಿ (9)
  • ►  2024 (170)
    • ►  ಡಿಸೆಂಬರ್ (10)
    • ►  ನವೆಂಬರ್ (6)
    • ►  ಅಕ್ಟೋಬರ್ (14)
    • ►  ಸೆಪ್ಟೆಂಬರ್ (18)
    • ►  ಆಗಸ್ಟ್ (21)
    • ►  ಜುಲೈ (15)
    • ►  ಜೂನ್ (10)
    • ►  ಮೇ (10)
    • ►  ಏಪ್ರಿಲ್ (8)
    • ►  ಮಾರ್ಚ್ (20)
    • ►  ಫೆಬ್ರವರಿ (24)
    • ►  ಜನವರಿ (14)
  • ►  2023 (210)
    • ►  ಡಿಸೆಂಬರ್ (17)
    • ►  ನವೆಂಬರ್ (22)
    • ►  ಅಕ್ಟೋಬರ್ (21)
    • ►  ಸೆಪ್ಟೆಂಬರ್ (12)
    • ►  ಆಗಸ್ಟ್ (27)
    • ►  ಜುಲೈ (20)
    • ►  ಜೂನ್ (13)
    • ►  ಮೇ (13)
    • ►  ಏಪ್ರಿಲ್ (10)
    • ►  ಮಾರ್ಚ್ (21)
    • ►  ಫೆಬ್ರವರಿ (18)
    • ►  ಜನವರಿ (16)
  • ►  2022 (359)
    • ►  ಡಿಸೆಂಬರ್ (25)
    • ►  ನವೆಂಬರ್ (26)
    • ►  ಅಕ್ಟೋಬರ್ (28)
    • ►  ಸೆಪ್ಟೆಂಬರ್ (34)
    • ►  ಆಗಸ್ಟ್ (46)
    • ►  ಜುಲೈ (21)
    • ►  ಜೂನ್ (25)
    • ►  ಮೇ (21)
    • ►  ಏಪ್ರಿಲ್ (17)
    • ►  ಮಾರ್ಚ್ (26)
    • ►  ಫೆಬ್ರವರಿ (39)
    • ►  ಜನವರಿ (51)
  • ►  2021 (576)
    • ►  ಡಿಸೆಂಬರ್ (43)
    • ►  ನವೆಂಬರ್ (46)
    • ►  ಅಕ್ಟೋಬರ್ (66)
    • ►  ಸೆಪ್ಟೆಂಬರ್ (54)
    • ►  ಆಗಸ್ಟ್ (49)
    • ►  ಜುಲೈ (50)
    • ►  ಜೂನ್ (54)
    • ►  ಮೇ (80)
    • ►  ಏಪ್ರಿಲ್ (48)
    • ►  ಮಾರ್ಚ್ (30)
    • ►  ಫೆಬ್ರವರಿ (28)
    • ►  ಜನವರಿ (28)
  • ►  2020 (344)
    • ►  ಡಿಸೆಂಬರ್ (35)
    • ►  ನವೆಂಬರ್ (2)
    • ►  ಅಕ್ಟೋಬರ್ (20)
    • ►  ಸೆಪ್ಟೆಂಬರ್ (29)
    • ►  ಆಗಸ್ಟ್ (13)
    • ►  ಜುಲೈ (24)
    • ►  ಜೂನ್ (41)
    • ►  ಮೇ (50)
    • ►  ಏಪ್ರಿಲ್ (54)
    • ►  ಮಾರ್ಚ್ (31)
    • ►  ಫೆಬ್ರವರಿ (20)
    • ►  ಜನವರಿ (25)
  • ►  2019 (103)
    • ►  ಡಿಸೆಂಬರ್ (9)
    • ►  ನವೆಂಬರ್ (4)
    • ►  ಅಕ್ಟೋಬರ್ (5)
    • ►  ಸೆಪ್ಟೆಂಬರ್ (12)
    • ►  ಆಗಸ್ಟ್ (6)
    • ►  ಜುಲೈ (9)
    • ►  ಜೂನ್ (3)
    • ►  ಮೇ (8)
    • ►  ಏಪ್ರಿಲ್ (5)
    • ►  ಮಾರ್ಚ್ (18)
    • ►  ಫೆಬ್ರವರಿ (3)
    • ►  ಜನವರಿ (21)
  • ►  2018 (242)
    • ►  ಡಿಸೆಂಬರ್ (7)
    • ►  ನವೆಂಬರ್ (12)
    • ►  ಅಕ್ಟೋಬರ್ (22)
    • ►  ಸೆಪ್ಟೆಂಬರ್ (18)
    • ►  ಆಗಸ್ಟ್ (10)
    • ►  ಜುಲೈ (25)
    • ►  ಜೂನ್ (8)
    • ►  ಮೇ (7)
    • ►  ಏಪ್ರಿಲ್ (27)
    • ►  ಮಾರ್ಚ್ (47)
    • ►  ಫೆಬ್ರವರಿ (32)
    • ►  ಜನವರಿ (27)
  • ▼  2017 (208)
    • ►  ಡಿಸೆಂಬರ್ (56)
    • ►  ನವೆಂಬರ್ (42)
    • ►  ಅಕ್ಟೋಬರ್ (45)
    • ►  ಸೆಪ್ಟೆಂಬರ್ (42)
    • ▼  ಆಗಸ್ಟ್ (23)
      • ಸರ್ಕಾರಿ ನೌಕರ ಕುರಿತು ದುಬೈ ದೊರೆ ಮಾತು.ವಿಶ್ವೇಶ್ವರ ಭಟ್ ...
      • S.S.L.C ಮಕ್ಕಳಿಗೆ ಮಾರ್ಗದರ್ಶನ
      • ಸೌಂದರ್ಯ ಸುಂದರಿ
      • ತಾಯಿಯ ಹಾರೈಕೆ
      • ಮಾನವರಾಗುವಿರಾ?
      • ವರಮಾಹಾಲಕ್ಷ್ಮಿ
      • ವಿಶ್ವ ಪರಂಪರೆಯ ತಾಣಗಳಲ್ಲಿ ಭಾರತ
      • ನಮ್ಮಯ ಪಯಣ
      • ಚಿತ್ರಮಂದಿರಗಳಲ್ಲಿ ಎಳನೀರು
      • ನಾವು ಗೆಳೆಯರು (ಚಿತ್ರ ಕವನ)
      • ವೀರಯೋಧರೆ ಕ್ಷಮಿಸಿಬಿಡಿ
      • Violence in haryana regarding Ram rahim singh
      • ರಾಜ್ಯ ಮಟ್ಟದ ಕವಿ ಕಾವ್ಯ ಸಂಭ್ರಮ
      • ವಿಶ್ವೇಶ್ವರ ಭಟ್ ರವರ ಉತ್ತಮ ಅಂಕಣ ಬರಹ
      • ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಅತ್ಯುತ್ತಮ ಬ್ಲಾಗ್ ...
      • My song kannada please listen ತುತ್ತು ಅನ್ಮ ತಿನ್ನೋಕೆ
      • *ಗೌರಮ್ಮ*
      • ಅಮ್ಮನಿಗೊಂದು ಪತ್ರ
      • *ಚಿತ್ರ ಕವನ* ರನ್ನ
      • *ನೇಪಾಳ ಪ್ರವಾಸ *
      • *ಒಳಿತಿಗಾಗಿ ಗೆಳತಿ ಏಕೆ*
      • ದಯಾಳು ಎಲ್ಲಿರುವೆ ಬಾ ರಾಯ ಮುಗಿಲೂರ ಮಳೆರಾಯ ನೊಂದು ಬೆಂದಿ...
      • ಸಂಗೀತ,,ಸುದ್ದಿ, ಮತ್ತು ಸಾಹಿತ್ಯ ಅಭಿಮಾನಿಗಳಿಗಾಗಿ ವಾಟ್ಸ...

ಸಾಹಿತ್ಯಿಕ ಚಟುವಟಿಕೆಗೆ ಸಂಬಂದಿಸಿದ ಬ್ಲಾಗ್ ಇದರ ಜೊತೆಗೆ ಇರುವ ವಿವಧ ಸಂಪನ್ಮೂಲಗಳ ಹಕ್ಕು ಆಯ ಲೇಖಕರವು. Radius Images ಅವರಿಂದ ಥೀಮ್ ಚಿತ್ರಗಳು. Blogger ನಿಂದ ಸಾಮರ್ಥ್ಯಹೊಂದಿದೆ.