19 February 2021

ಅಳುಕದಿರು ಮನವೆ ... ಹನಿ

 ಅಳುಕದಿರು ಮನವೆ...


ಅಳುವ ದಿನಗಳು ಅಳಿಯುವವು

ಅಳಿಲಿಗೂ ಸೇವಾ ಭಾಗ್ಯ ಲಬಿಸುವುದು

ಅಳಿಯುವ ಮುನ್ನ 

ಆಳಾಗಿ ದುಡಿದು 

ಅರಸನಾಗಿ ಉಣ್ಣು |

ಸತ್ಕರ್ಮ ಮಾಡುತ 

ಧರ್ಮ ಮಾರ್ಗದಿ ನಡೆ

ಕ್ರಮೇಣವಾಗಿ ತೆರೆಯುವುದು

ನಿನ್ನ ಒಳಗಣ್ಣು ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

No comments: