ಬರಲಿದೆ ವರ್ಷ ಇಪ್ಪತ್ತು ಇಪ್ಪತ್ತೊಂದು |
ನಮ್ಮ ಬದುಕಲ್ಲಿ ಹರ್ಷ ತುಂಬಿರಲಿ ಎಂದೆಂದೂ||
ಹೊಸ ಕ್ಯಾಲೆಂಡರ್ ವರ್ಷದ ಹಾರ್ಧಿಕ ಶುಭಾಶಯಗಳು 💐💐
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಬರಲಿದೆ ವರ್ಷ ಇಪ್ಪತ್ತು ಇಪ್ಪತ್ತೊಂದು |
ನಮ್ಮ ಬದುಕಲ್ಲಿ ಹರ್ಷ ತುಂಬಿರಲಿ ಎಂದೆಂದೂ||
ಹೊಸ ಕ್ಯಾಲೆಂಡರ್ ವರ್ಷದ ಹಾರ್ಧಿಕ ಶುಭಾಶಯಗಳು 💐💐
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಸಿಹಿಜೀವಿಯ ಅವಲೋಕನ ೨೦೨೦*
*ಆಪತ್ತು -ತಾಕತ್ತು*
ವರ್ಷ ಇಪ್ಪತ್ತು ಇಪ್ಪತ್ತು
ತಂದೊಡಿತು ಹಲವಾರು
ವಿಪತ್ತು ,ಆಪತ್ತು |
ಆದರೂ ಕುಗ್ಗದೇ
ಬದುಕುತ್ತಿರುವೆವು ನೋಡಿ
ಇದೇ ನಮ್ಮ ತಾಕತ್ತು ||
*ಏಟು*
ನಾನೂ ಕೂಡ ಪಾಠ ಮಾಡಲು
ಶುರುಮಾಡಿದೆ ಬಳಸಿಕೊಂಡು
ಜೂಮ್ ,ಗೂಗಲ್ ಮೀಟು|
ಮಕ್ಕಳು ತಪ್ಪು ಮಾಡಿದಾಗ
ಕೊಡಲಾಗಲಿಲ್ಲ ಪೋನ್
ಟ್ಯಾಬ್ ಗೆ ನಾಲ್ಕು ಏಟು ||
*ಮೀಟು*
ನನ್ನ ಗೆಳೆಯ ಪಾಠ
ಮಡಲೇ ಇಲ್ಲ
ಬಳಸಿಕೊಂಡು
ಗೂಗಲ್ ಮೀಟು|
ಕಾರಣವಿಷ್ಟೆ ಅವನಿಗೆ
ನೆನಪಾಯಿತು ನಟಿಯರು
ಹೇಳಿದ್ದು ಮೀಟು ||
*ಹರ್ಷ*
ಕಾಣದ ವೈರಾಣುವೊಂದು
ಕಸಿದುಕೊಂಡಿತು ಜನರ
ನೆಮ್ಮದಿಯನ್ನು ಕಳೆದ ವರ್ಷ|
ಬರುವ ೨೦೨೧ ನೇ ವರ್ಷ
ನೀಡುವುದೇ ನಮಗೆ ಹರ್ಷ ?||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಸಿಹಿಜೀವಿಯ ಅವಲೋಕನ ೨೦೨೦*
*ಆಪತ್ತು -ತಾಕತ್ತು*
ವರ್ಷ ಇಪ್ಪತ್ತು ಇಪ್ಪತ್ತು
ತಂದೊಡಿತು ಹಲವಾರು
ವಿಪತ್ತು ,ಆಪತ್ತು |
ಆದರೂ ಕುಗ್ಗದೇ
ಬದುಕುತ್ತಿರುವೆವು ನೋಡಿ
ಇದೇ ನಮ್ಮ ತಾಕತ್ತು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
🍫🍬🍫🍬🍫🍬🍫
*ಪಿರಮಿಡ್ ಕವನಗಳು*
ಆ
ಕವಿ
ರಸ ಋಷಿ
ವಿಶ್ವಮಾನವ
ಕನ್ನಡದ ಕಟ್ಟಾಳು
ಅನಿಕೇತನ ಚೇತನ
ದೊ.
ಮಳೆ
ಸುರಿದು
ನಿಂತಾಗಿದೆ
ಮತ್ತೆ ಯಾವಾಗ?
ಈ
ತಂತಿ
ಮೀಟಿದೆ
ನಾದಮಯ
ವೀಣೆ ಸಾರ್ಥಕ.
ಈ
ಕೊಡೆ
ನಮಗೆ
ಉಪಕಾರಿ
ಬೇಸಿಗೆಯಲು
ಮಳೆಗಾಲದಲೂ
ಪ್ರಣಯದಾಟದಲೂ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಹೇಗೆ*
ಜೀರುಂಡೆ ಹಿಡಿದು
ಆಡಿದ ಆ ಬಾಲ್ಯದ
ನೆನಪ ಮರೆಯಲಿ ಹೇಗೆ?
ಅಂತಹ ಮಧುರ
ಮತ್ತೆ ಬಾಲ್ಯವನ್ನು
ಪಡೆಯಬೇಕಿದೆ
ಗೊತ್ತಿದ್ದವರು ಹೇಳಿ ಹೇಗೆ?
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು