This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
21 ಜುಲೈ 2021
20 ಜುಲೈ 2021
ಸಿಹಿಜೀವಿಯ ಹನಿಗಳು
ಸಿಹಿಜೀವಿಯ ಹನಿಗಳು
*ಮನವಿ*
ಆ ನಿನ್ನೊಂದು ಸ್ಪರ್ಶಕೆ
ಜೀವ ಕಳೆ ಪಡೆಯುವುದು
ಇಳೆ|
ಕಾಲನಾಗಿ ಬಂದು
ಬಾದಿಸುತ ಕೊಚ್ಚಿ
ಹಾಕದಿರು ಅನ್ನದಾತನ
ಬೆಳೆ||
*ಹಾತೊರೆದಿದ್ದೆ*
ನಲ್ಲೆ ಆ ನಿನ್ನ
ಒಂದು ಸ್ಪರ್ಶಕ್ಕೆ
ಸದಾ ಕಾಲ
ಹಾತೊರೆದಿದ್ದೆ|
ನಿನ್ನ ನೆನಪಲಿ
ಅನ್ನ, ನೀರು, ನಿದಿರೆಯ
ತೊರೆದಿದ್ದೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




