12 ಜುಲೈ 2021

ಸರಳತೆಯೇ ಸೌಂದರ್ಯ .ಹನಿ

 




*ಸರಳತೆಯೇ ಸೌಂದರ್ಯ*

(ಇಂದು ರಾಷ್ಟ್ರೀಯ ಸರಳತೆಯ ದಿನ)

ಆಡಂಬರದಲಿಲ್ಲ
ಸೌಂದರ್ಯ ಮತ್ತು ಘನತೆ
ಅಳವಡಿಸಿಕೊಳ್ಳೋಣ
ಸರಳತೆ |
ಅಗೋ ನೋಡು
ಸೌಂದರ್ಯದಿ ಬೀಗುತಿದೆ
ಮರವ ತಬ್ಬಿದ ಲತೆ ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

11 ಜುಲೈ 2021

ಹಾಯ್ಕುಗಳು. ಜನಸಂಖ್ಯಾದಿನ


 


ಸಿಹಿಜೀವಿಯ ಹಾಯ್ಕುಗಳು


ವಿಶ್ವ ಜನಸಂಖ್ಯಾ ದಿನ 


ನಿಯಂತ್ರಿಸಿ 

ಸಮಸ್ಯೆಗಳ ಕಾಟ

ಜನರ ಸ್ಪೋಟ.

 



ಜನಬಲವು

ಮಾನವ ಸಂಪನ್ಮೂಲ

ಇರಲಿ ಬಿಡಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


ವೈಬ್ರಂಟ್ ಮೈಸೂರು ೧೧/೭/೨೧


 

ಜನಮಿಡಿತ ೧೧/೭/೨೧