*ಸರಳತೆಯೇ ಸೌಂದರ್ಯ*
(ಇಂದು ರಾಷ್ಟ್ರೀಯ ಸರಳತೆಯ ದಿನ)
ಆಡಂಬರದಲಿಲ್ಲ
ಸೌಂದರ್ಯ ಮತ್ತು ಘನತೆ
ಅಳವಡಿಸಿಕೊಳ್ಳೋಣ
ಸರಳತೆ |
ಅಗೋ ನೋಡು
ಸೌಂದರ್ಯದಿ ಬೀಗುತಿದೆ
ಮರವ ತಬ್ಬಿದ ಲತೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಸರಳತೆಯೇ ಸೌಂದರ್ಯ*
(ಇಂದು ರಾಷ್ಟ್ರೀಯ ಸರಳತೆಯ ದಿನ)
ಆಡಂಬರದಲಿಲ್ಲ
ಸೌಂದರ್ಯ ಮತ್ತು ಘನತೆ
ಅಳವಡಿಸಿಕೊಳ್ಳೋಣ
ಸರಳತೆ |
ಅಗೋ ನೋಡು
ಸೌಂದರ್ಯದಿ ಬೀಗುತಿದೆ
ಮರವ ತಬ್ಬಿದ ಲತೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಸಿಹಿಜೀವಿಯ ಹಾಯ್ಕುಗಳು
ವಿಶ್ವ ಜನಸಂಖ್ಯಾ ದಿನ
೧
ನಿಯಂತ್ರಿಸಿ
ಸಮಸ್ಯೆಗಳ ಕಾಟ
ಜನರ ಸ್ಪೋಟ.
೨
ಜನಬಲವು
ಮಾನವ ಸಂಪನ್ಮೂಲ
ಇರಲಿ ಬಿಡಿ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು