*ತರಲೆ*
ಕಛೇರಿಯಿಂದ
ಮನೆಗೆ ಬರುವಾಗ
ನನ್ನವಳ ಕೇಳಿದೆ
ತರಲೆ ಬದನೆ
ಟೊಮ್ಯಾಟೊ
ತರಲೆ ಮಾಡುತ
ಅವಳಂದಳು
ಬೇಡ ಬನ್ನಿ
ಇವೆಯಲ್ಲ ಸ್ವಿಗ್ಗಿ
ಜೊಮ್ಯಾಟೊ||
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ತರಲೆ*
ಕಛೇರಿಯಿಂದ
ಮನೆಗೆ ಬರುವಾಗ
ನನ್ನವಳ ಕೇಳಿದೆ
ತರಲೆ ಬದನೆ
ಟೊಮ್ಯಾಟೊ
ತರಲೆ ಮಾಡುತ
ಅವಳಂದಳು
ಬೇಡ ಬನ್ನಿ
ಇವೆಯಲ್ಲ ಸ್ವಿಗ್ಗಿ
ಜೊಮ್ಯಾಟೊ||
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಹೋದೆ ಪೇಸ್ ಬುಕ್
ವಾಟ್ಸಪ್|
ಪೋನ್ ಎಸೆದು
ಅಂದುಬಿಟ್ಟರು
ಇದೇನೂ ಬೇಡ
ಮೊದಲು ಕೊಡು
ಹೊಗೆಸೊಪ್ಪು||
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಹಾಯ್ಕುಗಳು
*೧*
ಶಾಲೆಯೇ ಗುಡಿ
ಮರಳಿ ಬಾ ಕಂದನೆ
ಜ್ಞಾನವ ಪಡೆ.
*೨*
ಬದುಕಬೇಕೆ?
ಮರಳಬೇಕಾಗಿದೆ
ನಿಸರ್ಗದತ್ತ
*೩*
ಅಯ್ಯೋ ಮರುಳೆ
ಪ್ರಕೃತಿಯತ್ತ ನೋಡು
ಎಲ್ಲವೂ ಇದೆ.
*೪*
ನೋವೇಕೆ ಬೇಕು
ನೀಡಿದ ಹೃದಯವ
ಮರಳಿ ನೀಡು
*೫*
ನೆಮ್ಮದಿಗಾಗಿ
ಮರಳೋಣ ಬಾಲ್ಯಕೆ
ಸವಿಕಾಲಕೆ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಖಂಡಿತವಾಗಿಯೂ
ನಮಗೆ ತಿಳಿಯುವುದು
ಯಾವಾಗ
ಮುಗಿಯುವುದು
ನಮ್ಮ ಹಣ|
ನಮಗಾರಿಗೂ
ಅರಿವಾಗದು
ಎಂದಿಗೆ ನಾವು
ಆಗುವುವೆವು ಹೆಣ| |
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು