*ಮಾದರಿ ಮಾನವ*
ನಾವೂ ಮಾದರಿ
ಮಾನವನಾಗಬೇಕಾದರೆ
ಯಜಮಾನನಾಗಿದ್ದರೂ
ಇರಬೇಕು
ಕ್ಷಮಾಗುಣ|
ಬಡವನಾಗಿದ್ದರೂ
ಇರಬೇಕು
ದಾನಗುಣ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಮಾದರಿ ಮಾನವ*
ನಾವೂ ಮಾದರಿ
ಮಾನವನಾಗಬೇಕಾದರೆ
ಯಜಮಾನನಾಗಿದ್ದರೂ
ಇರಬೇಕು
ಕ್ಷಮಾಗುಣ|
ಬಡವನಾಗಿದ್ದರೂ
ಇರಬೇಕು
ದಾನಗುಣ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಬರ?*
ರೈತರ ಉತ್ಪನ್ನಗಳಿಗೆ
ಬೆಲೆ ಕಡಿಮೆ
ಈಗ ಗಾಯದ ಮೇಲೆ ಬರೆ
ಗಗನ ಮುಖಿಯಾಗಿದೆ
ರಸಗೊಬ್ಬರ|
ಹೀಗೆ ಮುಂದುವರೆದರೆ
ಕೃಷಿಕ ಕೃಷವಾಗಿ
ಎದುರಿಸಬೇಕಾಗಬಹುದು
ಆಹಾರದ ಬರ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕಷ್ಟ ಪಟ್ಟಾದರೂ,
ಪ್ರೀತಿ ಕೊಟ್ಟಾದರೂ
ಉಳಿಸಿಕೊಳ್ಳಬೇಕು|
ಕೆಟ್ಟ ಸಂಬಂಧಗಳನ್ನು
ಮೌನವಾಗಿದ್ದುಕೊಂಡು
ಕಳೆದುಕೊಳ್ಳಬೇಕು||