ನಡೆ ನುಡಿ
ನಮ್ಮ ನಡೆ ನುಡಿ
ಬಂಗಾರದಂತಿರಬೇಕು
ಬದುಕು ಬಂಗಾರವಾಗಲು
ಬಾಳು ಹಸನಾಗಲು
ನಾವು ನಿಜವಾದ
ಮಾನವರಾಗಲು
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ನಡೆ ನುಡಿ
ನಮ್ಮ ನಡೆ ನುಡಿ
ಬಂಗಾರದಂತಿರಬೇಕು
ಬದುಕು ಬಂಗಾರವಾಗಲು
ಬಾಳು ಹಸನಾಗಲು
ನಾವು ನಿಜವಾದ
ಮಾನವರಾಗಲು
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ನಮ್ಮವರು*
ಸಮಯ ಕಳೆದದ್ದೆ ತಿಳಿಯುವುದಿಲ್ಲ
ಜೊತೆಯಾಗಿದ್ದರೆ ನಮ್ಮವರು|
ಸಮಯ ಕಳೆದಂತೆ ನಮಗೆ
ಕ್ರಮೇಣವಾಗಿ ಅರಿವಾಗುವುದು
ಯಾರು ನಮ್ಮವರು?||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ