ಹಾಯ್ಕುಗಳು
೧
ಗಾಳಿಗೂ ಕೋಪ
ತಿರ್ರನೆ ತಿರುಗಿದೆ
ಸುಂಟರಗಾಳಿ
೨
ಸೂತ್ರದಾರನ
ಗಾಳಿಪಟ ಹಾರಾಟ
ಗಗನಚುಂಬಿ
೩
ಜೀವಾನಿಲವು
ರೊಚ್ಚಿಗೆದ್ದಿದೆ ನೋಡು
ಸುಂಟರಗಾಳಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಹಾಯ್ಕುಗಳು
೧
ಗಾಳಿಗೂ ಕೋಪ
ತಿರ್ರನೆ ತಿರುಗಿದೆ
ಸುಂಟರಗಾಳಿ
೨
ಸೂತ್ರದಾರನ
ಗಾಳಿಪಟ ಹಾರಾಟ
ಗಗನಚುಂಬಿ
೩
ಜೀವಾನಿಲವು
ರೊಚ್ಚಿಗೆದ್ದಿದೆ ನೋಡು
ಸುಂಟರಗಾಳಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಸಿಹಿಜೀವಿಯ ಹನಿ*
ಅಧಿಕಾರ ,ಅಂತಸ್ತು
ಸಂಪತ್ತು, ಅದೃಷ್ಟದಿಂದ
ಲಭಿಸಿದರೆ ಏರುವುದು
ಮಧ|
ನಮ್ಮ ಬುದ್ಧಿವಂತಿಕೆಯಿಂದ
ಕಷ್ಟಪಟ್ಟು ಗಳಿಸಿದ
ಅಲ್ಪದರಲ್ಲೂ ಸಿಗುವುದು
ಆನಂದ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ರಾಷ್ಟ್ರೀಯ ಮತದಾರರ ದಿನದ ಕುರಿತಾದ ಸಿಹಿಜೀವಿ ಯ ಹನಿಗಳು*
೧
ಮಾರಿಕೊಳ್ಳದಿರು
ನೋಟಿಗಾಗಿ ನಿನ್ನ
ಓಟನ್ನು |
ಅರ್ಹ ಅಭ್ಯರ್ಥಿಗೆ
ತಪ್ಪದೇ ಒತ್ತು
ಇ. ವಿ .ಎಮ್
ಬಟನ್ನು ||
೨
ಮಾಡೋಣ ನಾವೆಲ್ಲರೂ
ಕಡ್ಡಾಯವಾಗಿ
ಮತದಾನ|
ಎತ್ತಿ ಹಿಡಿಯೋಣ
ನಮ್ಮ ಸಂವಿಧಾನ||
೩
ನಿಮ್ಮ ಮತವನ್ನು
ಯಾರಿಗೂ
ಮಾರಬೇಡಿ|
ಆಮಿಷಗಳಿಗೆ ಮರುಳಾಗಿ
ಯಾಮಾರಬೇಡಿ||
೪
ಮತದಾನ ಮಾಡಿ,
ಮಾಡಿದರೆ ನಮ್ಮ
ಕರ್ತವ್ಯ|
ಸುಂದರವಾಗುವುದು
ನಮ್ಮ ಭವಿತವ್ಯ||
೫
ತಪ್ಪದೇ ನಾವು
ಚಲಾವಣೆ ಮಾಡಿದರೆ
ನಮ್ಮ ಮತ|
ಮುಂದೆ ನಮ್ಮ
ನಾಡಿಗಾಗುವುದು ಹಿತ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ವಿಜಯ ನಗರ ವೈಭವ*
ವಿಜಯನಗರದ ಸುವರ್ಣಯುಗ
ಅಂತ್ಯವಾಗಲು ಸಾಕ್ಷಿಯಾಗಿತ್ತು
ಅಂದು ತಾಳಿಕೋಟೆ|
ಗಣರಾಜ್ಯೋತ್ಸವ ದಂದು
ಸ್ತಬ್ಧಚಿತ್ರವಾಗಿ ಮತ್ತೆ ಭಾರತಕ್ಕೆ
ವಿಜಯನಗರ ವೈಭವ ನೋಡಲು
ಸಾಕ್ಷಿಯಾಗಲಿದೆ ಕೆಂಪುಕೋಟೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
(ಇಂದು ತಾಳಿಕೋಟೆ ಕದನಕ್ಕೆ ೪೫೬ ವರ್ಷ)
ಬುದ್ದಿವಾದ
ಎಲ್ಲರನೂ ಕರೆದು
ಹೇಳುತ್ತಿತ್ತು ನಾನು
ಸುಂದರ, ಹೊಚ್ಚ
ಹೊಸದು,
ಮನಮೋಹಕ ಎಂದು
ಚಿಗುರು|
ಬೀಗದಿರು, ಶಾಶ್ವತವಲ್ಲ
ನಿನ್ನ ರೂಪ, ಸೌಂದರ್ಯ.
ಬುದ್ದಿ ಹೇಳಿತು
ಬೇರು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ