*ವೈಕುಂಠ ಏಕಾದಶಿ*
ಇಂದು ವೈಕುಂಠ
ಏಕಾದಶಿ.
ತರೆದಿರುವುದಂತೆ
ಸ್ವರ್ಗದ ದ್ವಾರ|
ನಮ್ಮ ದುರ್ಗುಣಗಳ
ತೊಲಗಿಸೆಂದು ಬೇಡಲು
ಭಗವಂತನ ಸನ್ನಿಧಿಗೆ
ಹೋಗೋಣ ಬಾರಾ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಇಂದು ವೈಕುಂಠ
ಏಕಾದಶಿ.
ತರೆದಿರುವುದಂತೆ
ಸ್ವರ್ಗದ ದ್ವಾರ|
ನಮ್ಮ ದುರ್ಗುಣಗಳ
ತೊಲಗಿಸೆಂದು ಬೇಡಲು
ಭಗವಂತನ ಸನ್ನಿಧಿಗೆ
ಹೋಗೋಣ ಬಾರಾ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ನೆನಪಾಗುವುದು*
ವರ್ಷ ಪೂರ್ತಿ ನಾವು
ಅಲ್ಯೂಮಿನಿಯಂ
ಸ್ಟೀಲ್, ಪ್ಲಾಸ್ಟಿಕ್ ಗಳನ್ನೇ
ಕೊಳ್ಳುವುದು ಮತ್ತು
ಬಳಸುವುದು |
ಬೇಸಿಗೆಯಲಿ
ದಾಹವಾದಾಗ ಮಾತ್ರ
ಕುಂಬಾರ ಮಾಡಿದ
ಮಡಿಕೆ ಕುಡಿಕೆ
ನೆನಪಾಗುವುದು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಪಶುಸಮಾನ*
ತಪ್ಪದೇ ಮಾಡೋಣ
ನಾವೆಲ್ಲರೂ ಮತದಾನ|
ಹಕ್ಕಿದ್ದರೂ ಚಲಾಯಿಸದಿದ್ದರೆ
ನಾವು ಪಶುಸಮಾನ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
💐ಸಿಹಿಜೀವಿಯ ಹನಿ 💐
*ಕಾಂತ-ವಸಂತ*
ಎಲೆಗಳುದುರಿದ
ಮರದಂತೆ
ಮೊಗದಲೇಕೆ
ಬೇಸರ ಕಾಂತ|
ಚಿಂತಿಸದಿರು
ನಮ್ಮ ಬಾಳಲ್ಲೂ
ಬರುವುದು ವಸಂತ||
🥦🥦🥦🥦🥦🥦
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ